ಮಾಗಡಿ: ಪಟ್ಟಣದ ಎಸ್ಬಿಐ ಶಾಖೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಯಲ್ಲಿ ಬಾಂಕಿಗೆ ರಜೆ ನೀಡಲಾಗಿತ್ತು.
ಸಿಬ್ಬಂದಿಯೊಬ್ಬರು ಚೆನ್ನೈಗೆ ಹೋಗಿ ಬಂದ ಕೂಡಲೇಜ್ವರ ಕಾಣಿಸಿಕೊಂಡಿತು. ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಸುರಕ್ಷತೆ ದೃಷ್ಟಿಯಿಂದ ಬ್ಯಾಂಕಿಗೆ ರಜೆ ಘೋಷಿಸಲಾಗಿತ್ತು.
ಸಿಬ್ಬಂದಿ ಬ್ಯಾಂಕ್ ಶಾಖೆ ಕಚೇರಿಯನ್ನು ಸ್ಯಾನಿಟೈಸ್ ಮಾಡಿದರು.