ಕರ್ನಾಟಕ ರಾಜ್ಯ ಸೆಕೆಂಡರಿ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಜಿ.ಕೆ. ರಂಗನಾಥ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಇ. ಬಸವರಾಜಪ್ಪ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎ.ಪಿ. ಪುಟ್ಟೇಗೌಡ, ಶಿಕ್ಷಕರಾದ ತಿಮ್ಮರಾಜು, ಅನಸೂಯ, ಬಿ. ಸುನೀತಾ, ಎಚ್.ಎಸ್. ಭವ್ಯಶ್ರೀ, ಈರಾನಾಯಕ್, ಲಕ್ಷ್ಮಿ, ಪುಟ್ಟಪ್ಪ, ರೇಣುಕಮ್ಮ, ಶಾರದಮ್ಮ, ಲೀಲಾವತಿ, ರಾಜಲಕ್ಷ್ಮಿ, ನಜ್ಮಾ ಹಾಜರಿದ್ದರು.