ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎನ್.ನಾಗರಾಜು, ಮಾಜಿ ಸದಸ್ಯ ಡಿ.ಎಸ್.ಭುಜಂಗಯ್ಯ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್.ರಾಮು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಎನ್.ಲಕ್ಷ್ಮಣ್, ಅಬ್ದುಲ್ಲ, ಮುಖಂಡರಾದ ಮಲ್ಲಪ್ಪ, ಸೋಮು, ಪುರುಷೋತ್ತಮ್, ಪ್ರದೀಪ್ಕುಮಾರ್, ಸಿದ್ದರಾಜು, ನಾಗೇಶ್, ಭೀಮಣ್ಣ, ವೆಂಕಟಪ್ಪ, ತಮ್ಮಯಣ್ಣ, ಬಸವರಾಜು, ಜೈರಾಮು, ನರಸಿಂಹಯ್ಯ, ಪರಮೇಶ್, ರಹಮತ್, ಅರುಣ್, ರಾಜೇ ಅರಸ್, ಪ್ರದೀಪ.ಕೆ.ಸಿ, ಕಿರಣ್, ಮಾದೇವ, ಮಹೇಶ್, ಗುಂಡ, ದಾಸೇಗೌಡ ಇದ್ದರು.