ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಉಪಾಧ್ಯಕ್ಷ ನಾರಾಯಣ್, ಸಿ.ಎನ್.ಕೃಷ್ಣಪ್ಪ, ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಬಸಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಜಿ ಗಂಗಾಧರ, ಶಿವಸ್ವಾಮಿ, ಟಿ.ಎ ಕೃಷ್ಣ, ವೆಂಕಟಾಚಲಮೂರ್ತಿ, ವೆಂಕಟೇಶ್, ವಿಜಯಲಕ್ಷ್ಮಿ, ಸುರೇಶ್, ಜಿ.ಎನ್ ಗೋವಿಂದರಾಜು, ಶ್ರೀನಿವಾಸ್, ಎಚ್.ಎಂ. ನಾಗರಾಜು, ನರಸಿಂಹಯ್ಯ, ಅಶ್ವಥ್, ದೇವರಾಜ್ ಇದ್ದರು.