ಸೋಲೂರು ಹೋಬಳಿ ಸಿಆರ್ಪಿಗಳಾದ ಕನ್ಯಾಕುಮಾರಿ, ಶಾರದಾ, ಬಸವರಾಜು, ಜಗದೀಶ್, ಚಂದ್ರೇಗೌಡ, ಬಂಡೇಮಠದ ಆಡಳಿತ ಮಂಡಳಿಯ ಜಗದೀಶ್, ರಮೇಶ್, ಅರಿಶಿನಕುಂಟೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವೀಣಾ, ಲಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಮಲಾಬಾಯಿ, ಎಸ್,ಎಂ,ಎಸ್.ಶಾಲೆಯ ಪುಷ್ಪಾ, ಸಹಶಿಕ್ಷಕರಾದ ಗುರುಮೂರ್ತಿ ಮಾತನಾಡಿದರು.