ಜಿ.ಪಂ. ಸದಸ್ಯೆ ಪ್ರಭಾವತಿ ಶಿವಲಿಂಗಯ್ಯ, ಕೈಲಾಂಚ ಗ್ರಾ.ಪಂ. ಅಧ್ಯಕ್ಷ ಆರ್. ಪಾಂಡುರಂಗ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವಥ್, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಮಾಜಿ ಉಪಾಧ್ಯಕ್ಷ ವೆಂಕಟೇಶ್, ಜಿ.ಪಿ. ಗೀರೀಶ್ವಾಸು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಜೆಡಿಎಸ್ ವಕ್ತಾರ ಬಿ. ಉಮೇಶ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಆರ್. ಗೌಡ, ಗ್ರಾ.ಪಂ. ಸದಸ್ಯರಾದ ಗೋಪಾಲನಾಯ್ಕ, ವರದರಾಜು, ಬೋರಯ್ಯ, ಸಿದ್ದಪ್ಪಾಜಿ, ವೈದ್ಯ ಡಾ. ತುಳಸೀರಾಮ್ ಮುಖಂಡರಾದ ಶಿವಲಿಂಗಯ್ಯ, ಎಚ್.ಎಸ್. ದೇವರಾಜು, ನವೀನ್, ಕರಿಯಪ್ಪ ಇದ್ದರು.