ಹೊಸದುರ್ಗ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ನಾಗುಬಾಯಿ. ಹೇರಿಂದ್ಯಾಪನಹಳ್ಳಿ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಜಯರತ್ನಮ್ಮ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ತಹಶೀಲ್ದಾರ್ ಡಾ.ಸ್ಮಿತಾರಾಮ್, ಇಒಒ ಭೈರಪ್ಪ, ಎಡಿಎಲ್ ಆರ್. ನಂದೀಶ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಸಪ್ಪ, ಮಾಜಿ ಸದಸ್ಯ ಮುನಿ ಹುಚ್ಚೇಗೌಡ, ಮುಖಂಡರಾದ ವೈರಮುಡಿ, ಮುನಿಮಾರಯ್ಯ, ಶಂಭುಲಿಂಗಶೆಟ್ಟಿ, ಪಿಡಿಒಗಳಾದ ಎನ್.ಎಸ್.ರಘು, ಬಸವರಾಜು, ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.