<p><strong>ಮಾಗಡಿ</strong>: ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮೀಣ ನಾಟಕೋತ್ಸವ ಸ್ಪರ್ಧೆಯಲ್ಲಿ ಗುರುವಾರ ತಿಪ್ಪಸಂದ್ರ ಹೋಬಳಿ ಗಂಗೋನಹಳ್ಳಿಯ ನಾದರಂಜನಿ ಕಲಾ ಸಂಘದ ಕಲಾವಿದರು ಅಭಿನಯಿಸಿದ ‘ಸಂಗೀತ ಸುಭದ್ರಾ’ ಪೌರಾಣಿಕ ನಾಟಕ ಕಲಾಭಿಮಾನಿಗಳ ಮನಸೂರೆಗೊಂಡಿತು. </p>.<p>ವಿದ್ವಾನ್ ಜಿ.ಆರ್.ರಾಮಕೃಷ್ಣನ್ ನಾಟಕಕ್ಕೆ ಚಾಲನೆ ನೀಡಿದರು. ಕನ್ನಡ ರಂಗಭೂಮಿ ರಾಜಾಶ್ರಯ ಮತ್ತು ಜನಪದರ ಆಶ್ರಯದಲ್ಲಿ ಬೆಳೆದು ಬಂದಿದೆ. ದಾಸರಾಟ, ಬಯಲಾಟ, ಕೃಷ್ಣ ಪಾರಿಜಾತ, ಸಣ್ಣಾಟ, ತಾಳ ಮದ್ದಲೆ ಮೊದಲಾದವು ಕನ್ನಡ ರಂಗಭೂಮಿಯ ವೈಭವ ಸಾರಿವೆ ಎಂದರು.</p>.<p>ರಂಗನಾಥಪ್ಪ, ಡಿ.ಕೆ.ಶೇಷಾದ್ರಿ, ಹಾರೋಹಳ್ಳಿ ರಂಗನಾಥ್, ಗಿರಿಯಣ್ಣ, ಹುಳ್ಳೇನಹಳ್ಳಿ ಗುರುರಾಜ್, ನಾರಾಯಣ, ಜಿ.ಆರ್.ಸಂಪತ್ಕುಮಾರ್ ಮಾತನಾಡಿದರು. ಶೋಕೇಶ್ ಕುಮಾರ್, ಕೃಷ್ಣಮೂರ್ತಿ, ರಾಜಣ್ಣ ಪಕ್ಕವಾದ್ಯ ನುಡಿಸಿದರು. </p>.<p>ಕಲಾವಿದರಾದ ಗಂಗಾಧರಪ್ಪ, ನಾರಾಯಣ ಜಿ., ಲಕ್ಕಣ್ಣ, ಜಿ.ಎಚ್.ಗುರು, ರಾಮಾನುಜಂ, ಸುಮಾ ಕಂಠಿ, ಜಯಶ್ರೀ,ಮಧುಶ್ರೀ,ರಾಜೇಶ್ವರಿ, ಕೃಷ್ಣಪ್ಪ, ಜಿ.ಆರ್.ವೆಂಕಟೇಶ್,ಮರಿಯಣ್ಣ, ವೆಂಕಟೇಶಯ್ಯ, ಜಿ.ಆರ್.ಶೇಷಾದ್ರಿ, ವೆಂಕಟಾಚಲಯ್ಯ, ಆರ್.ಶ್ರೀನಿವಾಸಯ್ಯ, ಶಿವಶಂಕರ್, ಹೊಸಪೇಟೆ ವೆಂಕಟೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮೀಣ ನಾಟಕೋತ್ಸವ ಸ್ಪರ್ಧೆಯಲ್ಲಿ ಗುರುವಾರ ತಿಪ್ಪಸಂದ್ರ ಹೋಬಳಿ ಗಂಗೋನಹಳ್ಳಿಯ ನಾದರಂಜನಿ ಕಲಾ ಸಂಘದ ಕಲಾವಿದರು ಅಭಿನಯಿಸಿದ ‘ಸಂಗೀತ ಸುಭದ್ರಾ’ ಪೌರಾಣಿಕ ನಾಟಕ ಕಲಾಭಿಮಾನಿಗಳ ಮನಸೂರೆಗೊಂಡಿತು. </p>.<p>ವಿದ್ವಾನ್ ಜಿ.ಆರ್.ರಾಮಕೃಷ್ಣನ್ ನಾಟಕಕ್ಕೆ ಚಾಲನೆ ನೀಡಿದರು. ಕನ್ನಡ ರಂಗಭೂಮಿ ರಾಜಾಶ್ರಯ ಮತ್ತು ಜನಪದರ ಆಶ್ರಯದಲ್ಲಿ ಬೆಳೆದು ಬಂದಿದೆ. ದಾಸರಾಟ, ಬಯಲಾಟ, ಕೃಷ್ಣ ಪಾರಿಜಾತ, ಸಣ್ಣಾಟ, ತಾಳ ಮದ್ದಲೆ ಮೊದಲಾದವು ಕನ್ನಡ ರಂಗಭೂಮಿಯ ವೈಭವ ಸಾರಿವೆ ಎಂದರು.</p>.<p>ರಂಗನಾಥಪ್ಪ, ಡಿ.ಕೆ.ಶೇಷಾದ್ರಿ, ಹಾರೋಹಳ್ಳಿ ರಂಗನಾಥ್, ಗಿರಿಯಣ್ಣ, ಹುಳ್ಳೇನಹಳ್ಳಿ ಗುರುರಾಜ್, ನಾರಾಯಣ, ಜಿ.ಆರ್.ಸಂಪತ್ಕುಮಾರ್ ಮಾತನಾಡಿದರು. ಶೋಕೇಶ್ ಕುಮಾರ್, ಕೃಷ್ಣಮೂರ್ತಿ, ರಾಜಣ್ಣ ಪಕ್ಕವಾದ್ಯ ನುಡಿಸಿದರು. </p>.<p>ಕಲಾವಿದರಾದ ಗಂಗಾಧರಪ್ಪ, ನಾರಾಯಣ ಜಿ., ಲಕ್ಕಣ್ಣ, ಜಿ.ಎಚ್.ಗುರು, ರಾಮಾನುಜಂ, ಸುಮಾ ಕಂಠಿ, ಜಯಶ್ರೀ,ಮಧುಶ್ರೀ,ರಾಜೇಶ್ವರಿ, ಕೃಷ್ಣಪ್ಪ, ಜಿ.ಆರ್.ವೆಂಕಟೇಶ್,ಮರಿಯಣ್ಣ, ವೆಂಕಟೇಶಯ್ಯ, ಜಿ.ಆರ್.ಶೇಷಾದ್ರಿ, ವೆಂಕಟಾಚಲಯ್ಯ, ಆರ್.ಶ್ರೀನಿವಾಸಯ್ಯ, ಶಿವಶಂಕರ್, ಹೊಸಪೇಟೆ ವೆಂಕಟೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>