<p>ಪ್ರಜಾವಾಣಿ ವಾರ್ತೆ</p>.<p><strong>ಚನ್ನಪಟ್ಟಣ</strong>: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹತ್ತು ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದರು.</p>.<p>ಜೆಡಿಎಸ್ ಬೆಂಬಲಿತರಾದ ಬಿ.ರವಿ, ಎಸ್.ಬಿ.ಶಿವಮೂರ್ತಿ, ಮಹದೇವಯ್ಯ, ಮಲ್ಲೇಶ್, ಪುಟ್ಟಮಾದೇಗೌಡ, ಎನ್.ಶಿವಮಾದು, ಚಿಕ್ಕಬಸವಯ್ಯ, ಶಿವಲಿಂಗೇಗೌಡ, ಚಂದ್ರಮ್ಮ, ಈ.ರಾಜಮ್ಮ ಆಯ್ಕೆಯಾದರು. ಉಳಿದಂತೆ ಬಿಜೆಪಿ ಬೆಂಬಲಿತ ಎಸ್.ಡಿ.ಅನಿಲ್ ಕುಮಾರ್ ಆಯ್ಕೆಯಾದರು.</p>.<p>ಪರಿಶಿಷ್ಟ ಜಾತಿ ಹಾಗೂ ಪಂಗಡ ಈ ಎರಡು ಸ್ಥಾನಗಳಿಗೆ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದವು.</p>.<p>ಎಂಪಿಸಿಎಸ್ ಸಿಇಒ ಮಾದಪ್ಪ, ಹಾಲು ಪರೀಕ್ಷಕ ಪುಟ್ಟಸ್ವಾಮಿ, ಸಹಾಯಕರಾದ ರಾಜು ಚುನಾವಣೆಗೆ ಸಹಕರಿಸಿದರು.</p>.<p>ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ಗೋಪಾಲ್, ಯೋಗೇಶ್, ಪಾಪಣ್ಣ, ಬಸವರಾಜು, ಮರೀಗೌಡ, ಆನಂದ, ಕುಮಾರ್, ನಾಗೇಶ್, ದಿಲೀಪ್, ಕುಳ್ಳಪ್ಪ, ಮಧು, ಪ್ರತಾಪ್, ಕಿರಣ್, ದರ್ಶನ್, ವಿಕಾಸ್, ಸತೀಶ್, ರವಿ, ಮಹದೇವು, ವೆಂಕಟೇಶ್, ಗಿರೀಶ್, ಮಾದೇಗೌಡ, ಚೇತನ್ ಇತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಚನ್ನಪಟ್ಟಣ</strong>: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹತ್ತು ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದರು.</p>.<p>ಜೆಡಿಎಸ್ ಬೆಂಬಲಿತರಾದ ಬಿ.ರವಿ, ಎಸ್.ಬಿ.ಶಿವಮೂರ್ತಿ, ಮಹದೇವಯ್ಯ, ಮಲ್ಲೇಶ್, ಪುಟ್ಟಮಾದೇಗೌಡ, ಎನ್.ಶಿವಮಾದು, ಚಿಕ್ಕಬಸವಯ್ಯ, ಶಿವಲಿಂಗೇಗೌಡ, ಚಂದ್ರಮ್ಮ, ಈ.ರಾಜಮ್ಮ ಆಯ್ಕೆಯಾದರು. ಉಳಿದಂತೆ ಬಿಜೆಪಿ ಬೆಂಬಲಿತ ಎಸ್.ಡಿ.ಅನಿಲ್ ಕುಮಾರ್ ಆಯ್ಕೆಯಾದರು.</p>.<p>ಪರಿಶಿಷ್ಟ ಜಾತಿ ಹಾಗೂ ಪಂಗಡ ಈ ಎರಡು ಸ್ಥಾನಗಳಿಗೆ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದವು.</p>.<p>ಎಂಪಿಸಿಎಸ್ ಸಿಇಒ ಮಾದಪ್ಪ, ಹಾಲು ಪರೀಕ್ಷಕ ಪುಟ್ಟಸ್ವಾಮಿ, ಸಹಾಯಕರಾದ ರಾಜು ಚುನಾವಣೆಗೆ ಸಹಕರಿಸಿದರು.</p>.<p>ಗ್ರಾಮದ ಮುಖಂಡರಾದ ಪುಟ್ಟಸ್ವಾಮಿ, ಗೋಪಾಲ್, ಯೋಗೇಶ್, ಪಾಪಣ್ಣ, ಬಸವರಾಜು, ಮರೀಗೌಡ, ಆನಂದ, ಕುಮಾರ್, ನಾಗೇಶ್, ದಿಲೀಪ್, ಕುಳ್ಳಪ್ಪ, ಮಧು, ಪ್ರತಾಪ್, ಕಿರಣ್, ದರ್ಶನ್, ವಿಕಾಸ್, ಸತೀಶ್, ರವಿ, ಮಹದೇವು, ವೆಂಕಟೇಶ್, ಗಿರೀಶ್, ಮಾದೇಗೌಡ, ಚೇತನ್ ಇತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>