ಮುಖಂಡರಾದ ರೆಹಮತ್ ಉಲ್ಲಾ ಬೆಗ್, ಎಂ.ಜಿ. ಫೈರೋಜ್, ಮೈಸೂರು ಹುಲಿ ಹಜ್ರತ್ ಟಿಪ್ಪು ಸುಲ್ತಾನ್ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಖಾಜಾ, ಉಪಾಧ್ಯಕ್ಷ ಸಜ್ಜದ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ರೇಷ್ಮಾ, ಫಾರೂಕ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ. ಶ್ರೀನಿವಾಸ್, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕಿ ವನಜಾ, ಸಹ ಸಂಚಾಲಕಿ ಸುಜಾತಾ, ವೆಂಕಟಾಚಲ ಇದ್ದರು.