ಎಲ್ಲರೂ ಒಟ್ಟಾಗಿನಿಲುವುಗಳನ್ನು ಮಂಡಿಸುವ ಸನ್ನಿವೇಶ ಇದ್ದರೆಯಾವ ಆಡಳಿತ, ರಾಜಕೀಯ ಪಕ್ಷಗಳೂ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಈಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ.ಈ ಕಾಯ್ದೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ.ಕಾಯ್ದೆ ಯಾರಿಗೆ ಬೇಕು?ಯಾರ ಅಗತ್ಯಕ್ಕೆ ಜಾರಿಗೆ ತರಲಾಗಿದೆ ಎಂದು ಪ್ರಶ್ನಿಸುವ ಮನಸ್ಸುಗಳೂ ಕಂಡುಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.