ಸಂಸದ ಬಿ.ವೈ. ರಾಘವೇಂದ್ರ ಅವರು ಶಿವ ಮೊಗ್ಗನಗರಕ್ಕೆ ರೈಲ್ವೆಮೇಲುಸೇತುವೆಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಕಚೇರಿಯೂ ಶಿವಮೊಗ್ಗದಲ್ಲಿ ಆರಂಭವಾಗಿದೆ.ಆಶ್ರಯ ಮನೆಗಳು, ಕೆರೆಗಳ ಅಭಿವೃದ್ಧಿ, ವಿಮಾನ ನಿಲ್ದಾಣ, ಪಾರ್ಕ್ಗಳಅಭಿವೃದ್ಧಿ, ರಾಷ್ಟ್ರೀಯಹೆದ್ದಾರಿ, ಸಾಗರ ರಸ್ತೆವಿಸ್ತರಣೆ ಕಾರ್ಯಗಳು ಜಿಲ್ಲೆಯ ಪ್ರಗತಿಯ ದ್ಯೋತಕ. ಇವೆಲ್ಲವೂ ಮೂವರಕೊಡುಗೆ ಎಂದು ಸ್ಮರಿಸಿದರು.