ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧುರಾಯ್ ಶೇಟ್, ಆನವಟ್ಟಿ ಘಟಕದ ಅಧ್ಯಕ್ಷ ಮೃತ್ಯುಂಜಯಗೌಡ, ಉಳವಿ ಘಟಕದ ಅಧ್ಯಕ್ಷ ಶಿವಕುಮಾರ್, ಸವಿತಾ ಭಟ್, ವಿಜಯೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಗೌಡ, ಎಚ್.ಎಸ್.ಮಂಜಪ್ಪ. ಡಾ. ಜ್ಞಾನೇಶ್ ಪಾಣಿ ರಾಜಪ್ಪ, ಹಾಲೇಶ್ ನವುಲೆ, ಕೃಷ್ಣಾನಂದ, ಮಂಜಪ್ಪ, ಪಾಣಿ ಶಿವಾನಂದಪ್ಪ, ಲಲಿತಾ, ಜಯಮಾಲಾ, ರೇಣುಕಮ್ಮಗೌಳಿ, ಅನ್ಸರ್, ಹುಣವಳ್ಳಿ ಪ್ರಶಾಂತ್ ಇದ್ದರು.