ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ಶಿಕಾರಿಪುರ| ಬಸ್‌ನಿಲ್ದಾಣ ಜಾಗ ಕಬಳಿಕೆ ಆರೋಪ : ಗ್ರಾಮಸ್ಥರ ಪ್ರತಿಭಟನೆ

Published : 10 ನವೆಂಬರ್ 2025, 5:36 IST
Last Updated : 10 ನವೆಂಬರ್ 2025, 5:36 IST
ಫಾಲೋ ಮಾಡಿ
Comments
ಬಸ್‌ನಿಲ್ದಾಣ ಕಬಳಿಸಿದವರ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಮಹಿಳೆಯರು ಮತ್ತು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಈ ಕುರಿತು ಶಿರಾಳಕೊಪ್ಪ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಲಾಗಿದೆ. ಸಾರ್ವಜನಿಕ ಉದ್ದೇಶದ ಜಾಗೆ ಉಳಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು.
ಮಲ್ಲಿಕಾರ್ಜುನ ಗ್ರಾ.ಪಂ. ಮಾಜಿ ಸದಸ್ಯ
ನ್ಯಾಯಾಲಯದ ಆದೇಶದ ಮೇರೆಗೆ ಜಾಗೆ ನಮ್ಮ ಹೆಸರಿಗೆ ಖಾತೆಯಾಗಿದೆ, ಬಸ್‌ನಿಲ್ದಾಣ ಮಳೆಗೆ ಬಿದ್ದಿದ್ದರೂ ನಮ್ಮ ಮೇಲೆ ವಿನಾಕಾರಣ ಅರೋಪ ಹೋರಿಸುವ ಕೆಲಸ ಆಗಿದೆ. ಈ ಹಿಂದೆಯೂ ಠಾಣೆಗೆ ದೂರು ನೀಡಿದ್ದು ನಮ್ಮ ಕುಟುಂಬದ ಮೇಲೆ ನಿರಂತರ ದ್ವೇಷ ಸಾಧನೆ ಮಾಡಲಾಗುತ್ತಿದೆ.
ಸೋಮಶೇಖರ್ ಜಾಗೆ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT