ಶುಕ್ರವಾರ ತಡರಾತ್ರಿ ಶಿವಮೊಗ್ಗದ ತಂಗಿಯ ಮನೆಯಿಂದ ಸಾಗರಕ್ಕೆ ಮಾರುತಿ ಸಿಎಸ್ ಕಾರಿನಲ್ಲಿ ಸೈಯದ್ ನೈಫ್ ಮೂವರ ಜತೆ ಹೋಗುತ್ತಿದ್ದರು. ಕಾರುಚಾಲಕನ ನಿಯಂತ್ರಣ ತಪ್ಪಿ ಕುಂಸಿ ಬಳಿಯ ಮೋರಿಗೆ ಗುದ್ದಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಸಾಗರದ ನಿವಾಸಿಗಳು. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.