ಶಿವಮೊಗ್ಗ | ಬಿಸಿಲಿನ ಪ್ರಖರತೆ; ಬಿಸಿಯೂಟಕ್ಕೆ ಮಕ್ಕಳ ನಿರಾಸಕ್ತಿ
ಬರಗಾಲದ ಹಿನ್ನೆಲೆ: ರಜೆ ಇದ್ದರೂ ಮಕ್ಕಳಿಗೆ ಶಾಲೆಗಳಲ್ಲಿ ಊಟದ ವ್ಯವಸ್ಥೆ
ಮಲ್ಲಪ್ಪ ಸಂಕೀನ್
Published : 7 ಮೇ 2024, 6:12 IST
Last Updated : 7 ಮೇ 2024, 6:12 IST
ಫಾಲೋ ಮಾಡಿ
Comments
ಬರಗಾಲ ಆವರಿಸಿರುವುದರಿಂದ ಬಡ ಮಕ್ಕಳಗೆ ನೆರವಾಗಲಿ ಎಂಬ ಉದ್ದೇಶದಿಂದಲೇ ಸರ್ಕಾರ ಬೇಸಿಗೆ ರಜೆ ಅವಧಿಯಲ್ಲಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ನೀಡುತ್ತಿದೆ. ಆದರೆ ಬಿಸಿಲು ಜಾಸ್ತಿ ಇರುವುದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.