<p><strong>ಶಿವಮೊಗ್ಗ:</strong> ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ (ಡಿಸಿಸಿ ಬ್ಯಾಂಕ್) ಸೋಮವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರು ಗೆಲುವು ಸಾಧಿಸಿದ್ದು, ಅವರ ಬಣ ಬಹುಮತ ಪಡೆದಿದೆ.</p>.<p>ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 9 ಸ್ಥಾನ ಮಂಜುನಾಥ ಗೌಡರ ಬಣ (ಕಾಂಗ್ರೆಸ್, ಜೆಡಿಎಸ್ ಬೆಂಬಲಿತ), 4 ಸ್ಥಾನಗಳಲ್ಲಿ ಸಹಕಾರ ಭಾರತಿ (ಬಿಜೆಪಿ ಬೆಂಬಲಿತ) ಬಣದ ಸದಸ್ಯರು ಗೆಲುವು ಸಾಧಿಸಿದ್ದಾರೆ.</p>.<p>22 ವರ್ಷಗಳಿಂದ ಬ್ಯಾಂಕ್ ಅಡಳಿತದ ಚುಕ್ಕಾಣಿ ಹಿಡಿದಿರುವ ಅವರನ್ನು ಮಣಿಸಲು ಈ ಬಾರಿ ಸಹಕಾರ ಭಾರತಿ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ನಡೆಸಿದ್ದರು. ಆದರೆ, ಅವರ ನಿರೀಕ್ಷೆ ವಿಫಲವಾಗಿದೆ. ಬ್ಯಾಂಕ್ನಲ್ಲಿ ಮತ್ತೆ ಮಂಜುನಾಥ ಗೌಡರ ಬಣದ ಆದಿಪತ್ಯ ಮುಂದುವರಿದಿದೆ.</p>.<p><strong>ಆಯ್ಕೆಯಾದವರು: </strong></p>.<p><strong>ಭದ್ರಾವತಿ ತಾಲ್ಲೂಕು: </strong>ಎಲ್.ಷಡಾಕ್ಷರಿ, ಪಡೆದ ಮತಗಳು 79, (ಪ್ರತಿಸ್ಪರ್ಧಿ: ಎನ್.ಜಿ.ಮಹೇಂದ್ರ ಗೌಡ–6).<br /><strong>ತೀರ್ಥಹಳ್ಳಿ ತಾಲ್ಲೂಕು:</strong> ಬಸವಾನಿ ಜಯದೇವ್, ಪಡೆದ ಮತಗಳು 13, (ಪ್ರತಿಸ್ಪರ್ಧಿ ಎಚ್.ಆರ್.ನವೀನ್–9).<br /><strong>ಸೊರಬ ತಾಲ್ಲೂಕು: </strong>ಎನ್.ಎಚ್.ಶ್ರೀಪಾದ ರಾವ್ ನಿಸರಾಣಿ, ಪಡೆದ ಮತಗಳು 9, (ಪ್ರತಿಸ್ಪರ್ಧಿ: ಎಂ.ಆರ್.ಅಶೋಕ್–7).<br /><strong>ಸಾಗರ ತಾಲ್ಲೂಕು: </strong>ಎಚ್.ಕೆ.ವೆಂಕಟೇಶ್, ಪಡೆದ ಮತಗಳು 16, (ಪ್ರತಿಸ್ಪರ್ಧಿ: ಕೆ.ಕೆ.ರಾಜೇಶ್–3).</p>.<p>ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಶಿವಮೊಗ್ಗ ಉಪ ವಿಭಾಗ: ಆರ್.ಎಂ.ಮಂಜುನಾಥ ಗೌಡ, ಪಡೆದ ಮತಗಳು 13, (ಪ್ರತಿಸ್ಪರ್ಧಿ: ಜಿ.ವಿರೂಪಾಕ್ಷಪ್ಪ–4).</p>.<p><strong>ಸಾಗರ ಉಪ ವಿಭಾಗ: </strong>ಜಿ.ಎನ್.ಸುಧೀರ್, ಪಡೆದ ಮತಗಳು 14, (ಪ್ರತಿಸ್ಪರ್ಧಿ: ಕೆ.ಕೀರ್ತಿರಾಜ್–13).</p>.<p><strong>ಪಟ್ಟಣ ಸಹಕಾರ ಬ್ಯಾಂಕ್ಗಳು, ಪತ್ತಿನ ಸಹಕಾರ ಸಂಘಗಳು:</strong><br />ಸಾಗರ ಉಪ ವಿಭಾಗ: ಎಂ.ಬಿ.ಚನ್ನವೀರಪ್ಪ, ಪಡೆದ ಮತಗಳು 24, (ಪ್ರತಿಸ್ಪರ್ಧಿ: ಎಚ್.ಎಸ್.ರವೀಂದ್ರ–18).</p>.<p><strong>ಇತರೆ ಸಹಕಾರ ಸಂಘಗಳು:</strong><br />ಶಿವಮೊಗ್ಗ ಉಪ ವಿಭಾಗ: ಜಿ.ಪಿ.ಯೋಗೀಶ್, ಪಡೆದ ಮತಗಳು 32, (ಸಮೀಪದ ಸ್ಪರ್ಧಿ: ಕೆ.ಬಿ.ರವಿಶಂಕರ್–23).<br />ಸಾಗರ ಉಪ ವಿಭಾಗ: ಬಿ.ಡಿ.ಭೂಕಾಂತ್, ಪಡೆದ ಮತಗಳು 48, (ಪ್ರತಿಸ್ಪರ್ಧಿ: ಬಿ.ಎಂ.ಫಾಲಾಕ್ಷಪ್ಪ–36).</p>.<p>ಅವಿರೋಧ ಆಯ್ಕೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ.ದುಗ್ಗಪ್ಪಗೌಡ (ಶಿವಮೊಗ್ಗ ತಾ), ಎಂ.ಎಂ.ಪರಮೇಶ್ (ಹೊಸನಗರ ತಾ), ಅಗಡಿ ಅಶೋಕ್ (ಶಿಕಾರಿಪುರ ತಾ), ಎಸ್.ಪಿ.ದಿನೇಶ್ (ಶಿವಮೊಗ್ಗ ಉಪ ವಿಭಾಗ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ (ಡಿಸಿಸಿ ಬ್ಯಾಂಕ್) ಸೋಮವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರು ಗೆಲುವು ಸಾಧಿಸಿದ್ದು, ಅವರ ಬಣ ಬಹುಮತ ಪಡೆದಿದೆ.</p>.<p>ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 9 ಸ್ಥಾನ ಮಂಜುನಾಥ ಗೌಡರ ಬಣ (ಕಾಂಗ್ರೆಸ್, ಜೆಡಿಎಸ್ ಬೆಂಬಲಿತ), 4 ಸ್ಥಾನಗಳಲ್ಲಿ ಸಹಕಾರ ಭಾರತಿ (ಬಿಜೆಪಿ ಬೆಂಬಲಿತ) ಬಣದ ಸದಸ್ಯರು ಗೆಲುವು ಸಾಧಿಸಿದ್ದಾರೆ.</p>.<p>22 ವರ್ಷಗಳಿಂದ ಬ್ಯಾಂಕ್ ಅಡಳಿತದ ಚುಕ್ಕಾಣಿ ಹಿಡಿದಿರುವ ಅವರನ್ನು ಮಣಿಸಲು ಈ ಬಾರಿ ಸಹಕಾರ ಭಾರತಿ ಅಭ್ಯರ್ಥಿಗಳು ಸಾಕಷ್ಟು ಪೈಪೋಟಿ ನಡೆಸಿದ್ದರು. ಆದರೆ, ಅವರ ನಿರೀಕ್ಷೆ ವಿಫಲವಾಗಿದೆ. ಬ್ಯಾಂಕ್ನಲ್ಲಿ ಮತ್ತೆ ಮಂಜುನಾಥ ಗೌಡರ ಬಣದ ಆದಿಪತ್ಯ ಮುಂದುವರಿದಿದೆ.</p>.<p><strong>ಆಯ್ಕೆಯಾದವರು: </strong></p>.<p><strong>ಭದ್ರಾವತಿ ತಾಲ್ಲೂಕು: </strong>ಎಲ್.ಷಡಾಕ್ಷರಿ, ಪಡೆದ ಮತಗಳು 79, (ಪ್ರತಿಸ್ಪರ್ಧಿ: ಎನ್.ಜಿ.ಮಹೇಂದ್ರ ಗೌಡ–6).<br /><strong>ತೀರ್ಥಹಳ್ಳಿ ತಾಲ್ಲೂಕು:</strong> ಬಸವಾನಿ ಜಯದೇವ್, ಪಡೆದ ಮತಗಳು 13, (ಪ್ರತಿಸ್ಪರ್ಧಿ ಎಚ್.ಆರ್.ನವೀನ್–9).<br /><strong>ಸೊರಬ ತಾಲ್ಲೂಕು: </strong>ಎನ್.ಎಚ್.ಶ್ರೀಪಾದ ರಾವ್ ನಿಸರಾಣಿ, ಪಡೆದ ಮತಗಳು 9, (ಪ್ರತಿಸ್ಪರ್ಧಿ: ಎಂ.ಆರ್.ಅಶೋಕ್–7).<br /><strong>ಸಾಗರ ತಾಲ್ಲೂಕು: </strong>ಎಚ್.ಕೆ.ವೆಂಕಟೇಶ್, ಪಡೆದ ಮತಗಳು 16, (ಪ್ರತಿಸ್ಪರ್ಧಿ: ಕೆ.ಕೆ.ರಾಜೇಶ್–3).</p>.<p>ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಶಿವಮೊಗ್ಗ ಉಪ ವಿಭಾಗ: ಆರ್.ಎಂ.ಮಂಜುನಾಥ ಗೌಡ, ಪಡೆದ ಮತಗಳು 13, (ಪ್ರತಿಸ್ಪರ್ಧಿ: ಜಿ.ವಿರೂಪಾಕ್ಷಪ್ಪ–4).</p>.<p><strong>ಸಾಗರ ಉಪ ವಿಭಾಗ: </strong>ಜಿ.ಎನ್.ಸುಧೀರ್, ಪಡೆದ ಮತಗಳು 14, (ಪ್ರತಿಸ್ಪರ್ಧಿ: ಕೆ.ಕೀರ್ತಿರಾಜ್–13).</p>.<p><strong>ಪಟ್ಟಣ ಸಹಕಾರ ಬ್ಯಾಂಕ್ಗಳು, ಪತ್ತಿನ ಸಹಕಾರ ಸಂಘಗಳು:</strong><br />ಸಾಗರ ಉಪ ವಿಭಾಗ: ಎಂ.ಬಿ.ಚನ್ನವೀರಪ್ಪ, ಪಡೆದ ಮತಗಳು 24, (ಪ್ರತಿಸ್ಪರ್ಧಿ: ಎಚ್.ಎಸ್.ರವೀಂದ್ರ–18).</p>.<p><strong>ಇತರೆ ಸಹಕಾರ ಸಂಘಗಳು:</strong><br />ಶಿವಮೊಗ್ಗ ಉಪ ವಿಭಾಗ: ಜಿ.ಪಿ.ಯೋಗೀಶ್, ಪಡೆದ ಮತಗಳು 32, (ಸಮೀಪದ ಸ್ಪರ್ಧಿ: ಕೆ.ಬಿ.ರವಿಶಂಕರ್–23).<br />ಸಾಗರ ಉಪ ವಿಭಾಗ: ಬಿ.ಡಿ.ಭೂಕಾಂತ್, ಪಡೆದ ಮತಗಳು 48, (ಪ್ರತಿಸ್ಪರ್ಧಿ: ಬಿ.ಎಂ.ಫಾಲಾಕ್ಷಪ್ಪ–36).</p>.<p>ಅವಿರೋಧ ಆಯ್ಕೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ.ದುಗ್ಗಪ್ಪಗೌಡ (ಶಿವಮೊಗ್ಗ ತಾ), ಎಂ.ಎಂ.ಪರಮೇಶ್ (ಹೊಸನಗರ ತಾ), ಅಗಡಿ ಅಶೋಕ್ (ಶಿಕಾರಿಪುರ ತಾ), ಎಸ್.ಪಿ.ದಿನೇಶ್ (ಶಿವಮೊಗ್ಗ ಉಪ ವಿಭಾಗ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>