‘ವಾರದ ಹಿಂದೆ ವ್ಯಕ್ತಿ ನದಿಯಲ್ಲಿ ಬಿದ್ದಿರುವ ಸಾಧ್ಯತೆ ಇದೆ. ಈಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ಶವ ಪತ್ತೆಯಾಗಿದೆ. ವ್ಯಕ್ತಿಯ ಕೈಲ್ಲಿ ಹೃದಯ ಗುರುತಿನ ಹಚ್ಚೆ ಇದ್ದು, ಅದರ ಒಳಗೆ ಆರ್.ವಿ ಅಕ್ಷರ ಬರೆಯಲಾಗಿದೆ. ಗುರುತು ಪತ್ತೆಯಾಗಿಲ್ಲ. ಗುರುತು ಇದ್ದವರು ಪೊಲೀಸ್ ಠಾಣೆ ಸಂಪರ್ಕಿಸಬಹುದು’ ಎಂದು ಆನವಟ್ಟಿ ಠಾಣೆಯ ಪಿಎಸ್ಐ ರಾಜು ರೆಡ್ಡಿ ಮನವಿ ಮಾಡಿದ್ದಾರೆ.