ಬಳಿಕ ಮಾತನಾಡಿದ ನಾಗರಾಜ್ ಕಲ್ಲುಕುಟಿಗರ್, ‘6 ಸಾವಿರ ಕಿ.ಮೀ. ದೂರವನ್ನು ಪಾದಯಾತ್ರೆಯ ಮೂಲಕ ಕ್ರಮಿಸುವ ಉದ್ದೇಶವಿದ್ದು, ಈಗಾಗಲೇ 1,200 ಕಿ.ಮೀ ಕ್ರಮಿಸಿದ್ದೇನೆ. ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಕೃಷಿ ಕಾಯ್ದೆಯ ಅಪಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದರು.