ಸದ್ಯ ಶರಾವತಿ ಎಡದಂಡೆಯ ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿ ಜೋಗ–ಕಾರ್ಗಲ್ಗೆ ಹೋಗುವವರು ಮುಪ್ಪಾನೆ ಲಾಂಚ್ ಮಾರ್ಗಅವಲಂಬಿಸಿದ್ದಾರೆ. ಹೊಳೆಬಾಗಿಲು ಲಾಂಚ್ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ಈ ಭಾಗದ ಸ್ಥಳೀಯರು ಈ ಸುಗಮ ಸಂಚಾರಕ್ಕೆ ಈ ಮಾರ್ಗದ ಮೊರೆ
ಹೋಗಿದ್ದರು. ಇದು ಸ್ಥಗಿತಗೊಂಡಿರುವುದರಿಂದ ಈ ಭಾಗದ ಜನರಿಗೆ ತೊಂದರೆಯಾಗಿದೆ.