ಶನಿವಾರ, 16 ಆಗಸ್ಟ್ 2025
×
ADVERTISEMENT
ADVERTISEMENT

ಸಾಗರದ ಮಾರಿಕಾಂಬಾ ದೇವಾಲಯ: ಕಾನೂನಿನ ಚೌಕಟ್ಟು; 6 ದಶಕಗಳ ಗೊಂದಲಕ್ಕೆ ತೆರೆ

ಆರು ದಶಕಗಳ ಗೊಂದಲಕ್ಕೆ ತೆರೆ ಎಳೆದ ಜಿಲ್ಲಾ ನ್ಯಾಯಾಲಯ
Published : 16 ಆಗಸ್ಟ್ 2025, 7:39 IST
Last Updated : 16 ಆಗಸ್ಟ್ 2025, 7:39 IST
ಫಾಲೋ ಮಾಡಿ
Comments
ಜಿಲ್ಲಾ ನ್ಯಾಯಾಲಯದ ಆದೇಶದಂತೆ ದೇವಸ್ಥಾನದ ಹಾಲಿ ಆಡಳಿತ ಸಮಿತಿಯವರು ಸಕಾಲದಲ್ಲಿ ಸರ್ವ ಸದಸ್ಯರ ಸಭೆ ಕರೆದು ಚುನಾವಣೆ ದಿನಾಂಕ ಘೋಷಿಸಬೇಕು. ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಸಬೇಕು
ವಿ.ಗುರು ನಗರಸಭೆ ಮಾಜಿ ಸದಸ್ಯ
ಸೆಪ್ಟೆಂಬರ್ ತಿಂಗಳ 2 ನೇ ಅಥವಾ 3ನೇ ವಾರದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗುವುದು. ಚುನಾವಣೆ ನಡೆಸುವ ಸಂಬಂಧ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆಯಲಾಗಿದೆ
ಬಿ.ಗಿರಿಧರ ರಾವ್ ಕಾರ್ಯದರ್ಶಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT