ಹೊನ್ನಮ್ಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೋಣಂದೂರು ಕೆ.ಆರ್.ಪ್ರಸಾದ್, ಕಸಾಪ ಹಿರಿಯ ಸದಸ್ಯ ಎಸ್.ಈ.ಅಶೋಕ್, ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ಸುಧಾಕರ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೆ.ಬಿ.ಪ್ರಕಾಶ್, ಕಸಾಪ ಹೋಬಳಿ ಕಾರ್ಯದರ್ಶಿ ಈಶ್ವರ ನಾಯ್ಕ, ಅಶ್ವಿನಿ, ಹೊಸಕೊಪ್ಪ ಶಿವು, ಜಿತೇಂದ್ರ ಕುಮಾರ್, ಆದ್ಯ ಇದ್ದರು. ನಂತರ ಭಜನೆ ಹಾಗೂ ಅಂಟಿಗೆ ಪಿಂಟಿಗೆ ಕಾರ್ಯಕ್ರಮ ನಡೆಯಿತು.