ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆ ಹಿತ ಕಾಯಬೇಕಾದದ್ದು, ಸರ್ಕಾರದ ಜವಬ್ದಾರಿ. ಆದರೆ, ಈ ಜವಬ್ದಾರಿಯನ್ನು ಸೊಸೈಟಿ ಗಳಿಗೆ ವಹಿಸಿ, ಆಶಾ ಕಾರ್ಯಕರ್ತೆ ಯರಿಗೆ ದಾನ ನಿಡುವಂತೆ ಸರ್ಕಾರ ನಿರ್ದೇಶನ ನೀಡಿರುವುದು. ಬಿಜೆಪಿಗೆ ಆಡಳಿತ ನಡೆಸಲು ಬರುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.