ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಾರಿವಾಳ ಶಿವರಾಮ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಣಿವೆಮನೆ ಅರುಣ್ ಕುಮಾರ್, ಮುಖಂಡರಾದ ಬನ್ನೂರು ಮಂಜಪ್ಪ, ರೋಷನ್, ಉಳ್ಳಿ ದರ್ಶನ್, ತಿಮ್ಮಣ್ಣ, ಉಮೇಶ್ ಮಾರವಳ್ಳಿ, ಭಂಡಾರಿ ಮಾಲತೇಶ್, ಬಡಗಿ ಫಾಲಾಕ್ಷ, ಅಂಬಾರಗೊಪ್ಪ ರಾಜಪ್ಪ, ರಾಘುನಾಯ್ಕ ಉಪಸ್ಥಿತರಿದ್ದರು.