‘ಪುರಸಭೆಗೆ ಒಳಪಟ್ಟ ಜಂಗಿನಕೊಪ್ಪ, ಹಳೇಸೊರಬ, ಮರೂರು, ಕೊಡಕಣಿ, ಹೊಸಪೇಟೆ ಬಡಾವಣೆ, ರಾಜೀವನಗರ, ನಡಹಳ್ಳಿ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸದೆ ಏಕಾಏಕಿ ಪುರಸಭೆಗೆ ನಿಗದಿಪಡಿಸಿದ ಕಂದಾಯವನ್ನು ವಸೂಲಿ ಮಾಡಲು ಹೊರಟಿದ್ದಾರೆ. ಮೊದಲು ಆ ಪ್ರದೇಶಗಳಿಗೆ ಸವಲತ್ತು ಒದಗಿಸಿ ನಂತರ ಪುರಸಭೆಯಲ್ಲಿ ನಿಗದಿಪಡಿಸಿದ ಕಂದಾಯವನ್ನು ವಸೂಲಿ ಮಾಡಲು ಮುಂದಾಗಲಿ’ ಎಂದು ಹೇಳಿದರು.