ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ಶಿವಮೊಗ್ಗ: ಬೆಂಕಿ ರೋಗ ಮಾತ್ರವಲ್ಲ, ಶುಂಠಿಗೆ ಇನ್ನೂ ಎರಡು ಬಾಧೆ!

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ವಿಜ್ಞಾನಿಗಳ ತಂಡದಿಂದ ಪತ್ತೆ
Published : 3 ಆಗಸ್ಟ್ 2025, 6:04 IST
Last Updated : 3 ಆಗಸ್ಟ್ 2025, 6:04 IST
ಫಾಲೋ ಮಾಡಿ
Comments
ನಿರ್ವಹಣಾ ಕ್ರಮ ಬೆಳೆಗಾರರಿಗೆ ಸಲಹೆ
ಮಳೆ ಇಲ್ಲದಿರುವಾಗ ಕನಿಷ್ಠ 4ರಿಂದ 5 ಗಂಟೆ ಕಾಲ ಪ್ರೊಪಿಕೋನಾಜೋಲ್ 25 ಇ.ಸಿ ಅಥವಾ ಹೆಕ್ಸಾಕೊನಾಝೋಲ್ 5 ಇ.ಸಿ. ಅಥವಾ ಟೆಬುಕೊನಾಝೋಲ್ 28.29 ಇ.ಸಿ. (1 ಮಿ.ಲೀ.  ಪ್ರತಿ ಲೀಟರ್ ನೀರಿಗೆ ಬೆರೆಸಿ) ಹಾಗೂ ದುಂಡಾಣು ಎಲೆ ಮಚ್ಚೆರೋಗಕ್ಕೆ ಕಾಪರ್ ಆಕ್ಸಿ ಕ್ಲೋರೈಡ್+ ಕಸುಗಾಮೈಸಿನ್ (3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ) 8ರಿಂದ 10 ದಿನಗಳ ಅಂತರದಲ್ಲಿ 2ರಿಂದ 3 ಬಾರಿ ಸಿಂಪರಣೆ ಮಾಡಬಹುದು.  ಹೆಚ್ಚಿನ ಮಾಹಿತಿಗೆ ಶುಂಠಿ ಬೆಳೆಗಾರರು ವಲಯ ಕೃಷಿ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ‍ಪ್ರಾಧ್ಯಾಪಕ ಶ್ರೀಶೈಲ ಸೋನ್ಯಾಳ (96630–34398) ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಆರ್.ಗಿರೀಶ್ (97399–16660) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT