
ವಿದ್ಯಾರ್ಥಿಗಳಿಗೆ ಉಚಿತ ದಾಸೋಹದ ಮೂಲಕ ಸರ್ಕಾರ ಮಾಡಲು ಆಗದ ಕೆಲಸವನ್ನು ಬೆಕ್ಕಿನಕಲ್ಮಠ ಆ ಕಾಲದಲ್ಲಿಯೇ ಮಾಡಿದೆ. ಮಠದ ಪರಂಪರೆಯಲ್ಲಿ ಬೆಳೆದ ಮಕ್ಕಳು ಇಂದು ನಾಡಿನಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ.ಎಸ್.ಎಸ್.ಜ್ಯೋತಿಪ್ರಕಾಶ್ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ
ಪುರಸಭೆಯಿಂದ ಆರಂಭವಾದ ರಾಜಕೀಯ ದಿಲ್ಲಿಯ ಮಟ್ಟದವರೆಗೆ ಬೆಳೆಯಲು ರಾಘಣ್ಣ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಯಡಿಯೂರಪ್ಪ ಅವರಿಗೆ ಮೀರಿದ ಬದ್ಧತೆ ಇದೆ.ಎಸ್.ಎಲ್.ಭೋಜೇಗೌಡ ವಿಧಾನಪರಿಷತ್ ಸದಸ್ಯ
50 ವರ್ಷದ ವಯಸ್ಸಿಗೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಂಸದ ರಾಘವೇಂದ್ರ ಅವರ ಬದುಕು ಮಾದರಿ. ಬೇರೆ ಮುಖ್ಯಮಂತ್ರಿಗಳ ಮಕ್ಕಳ ಮಾಡದ ಕೆಲಸ ಕ್ಷೇತ್ರದ ಜನರ ಧಾರ್ಮಿಕ ಗುರುಗಳ ನಂಬಿಕೆಗೆ ಕುಂದು ಉಂಟಾಗದಂತೆ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವಪೀಠ ಚಿಕ್ಕಮಗಳೂರು
50 ವರ್ಷದ ವಯಸ್ಸಿಗೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಂಸದ ರಾಘವೇಂದ್ರ ಅವರ ಬದುಕು ಮಾದರಿ. ಬೇರೆ ಮುಖ್ಯಮಂತ್ರಿಗಳ ಮಕ್ಕಳ ಮಾಡದ ಕೆಲಸ ಕ್ಷೇತ್ರದ ಜನರ ಧಾರ್ಮಿಕ ಗುರುಗಳ ನಂಬಿಕೆಗೆ ಕುಂದು ಉಂಟಾಗದಂತೆ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವಪೀಠ ಚಿಕ್ಕಮಗಳೂರು
ತೀರ್ಥಹಳ್ಳಿ ಸೊರಬ ಸೇರಿದಂತೆ ಶಿವಮೊಗ್ಗ ಕ್ಷೇತ್ರದ ಎಂಟೂ ತಾಲ್ಲೂಕುಗಳಲ್ಲೂ ರೈಲು ಓಡಿಸಬೇಕು ಎಂಬುದು ಸಂಸದನಾಗಿ ನನ್ನ ಕನಸು. ಅದು ನನಸಾಗುವ ಹಾದಿಯಲ್ಲಿ ತಿಂಗಳಲ್ಲಿಯೇ ಫಲಿತಾಂಶ ಸಿಗಲಿದೆಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.