ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ವಿಐಎಸ್‌ಎಲ್ ಕ್ರೀಡಾಂಗಣ | ಸಾಯ್‌ಗೆ ಹೊಣೆ: ಸಂಸದ ಬಿ.ವೈ.ರಾಘವೇಂದ್ರ

Published : 4 ಜನವರಿ 2026, 4:49 IST
Last Updated : 4 ಜನವರಿ 2026, 4:49 IST
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಕಲಬುರಗಿಯ ಸಾಹಿತಿ ಜಯಶ್ರೀ ದಂಡೆ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಕಲಬುರಗಿಯ ಸಾಹಿತಿ ಜಯಶ್ರೀ ದಂಡೆ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ವಿದ್ಯಾರ್ಥಿಗಳಿಗೆ ಉಚಿತ ದಾಸೋಹದ ಮೂಲಕ ಸರ್ಕಾರ ಮಾಡಲು ಆಗದ ಕೆಲಸವನ್ನು ಬೆಕ್ಕಿನಕಲ್ಮಠ ಆ ಕಾಲದಲ್ಲಿಯೇ ಮಾಡಿದೆ. ಮಠದ ಪರಂಪರೆಯಲ್ಲಿ ಬೆಳೆದ ಮಕ್ಕಳು ಇಂದು ನಾಡಿನಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ.
ಎಸ್‌.ಎಸ್‌.ಜ್ಯೋತಿಪ್ರಕಾಶ್ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ
ಪುರಸಭೆಯಿಂದ ಆರಂಭವಾದ ರಾಜಕೀಯ ದಿಲ್ಲಿಯ ಮಟ್ಟದವರೆಗೆ ಬೆಳೆಯಲು ರಾಘಣ್ಣ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರಿಗೆ ಯಡಿಯೂರಪ್ಪ ಅವರಿಗೆ ಮೀರಿದ ಬದ್ಧತೆ ಇದೆ.
ಎಸ್.ಎಲ್.ಭೋಜೇಗೌಡ ವಿಧಾನಪರಿಷತ್ ಸದಸ್ಯ
50 ವರ್ಷದ ವಯಸ್ಸಿಗೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಂಸದ ರಾಘವೇಂದ್ರ ಅವರ ಬದುಕು ಮಾದರಿ. ಬೇರೆ ಮುಖ್ಯಮಂತ್ರಿಗಳ ಮಕ್ಕಳ ಮಾಡದ ಕೆಲಸ ಕ್ಷೇತ್ರದ ಜನರ ಧಾರ್ಮಿಕ ಗುರುಗಳ ನಂಬಿಕೆಗೆ ಕುಂದು ಉಂಟಾಗದಂತೆ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.
ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವಪೀಠ ಚಿಕ್ಕಮಗಳೂರು
50 ವರ್ಷದ ವಯಸ್ಸಿಗೆ ಒಬ್ಬ ಮನುಷ್ಯ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಂಸದ ರಾಘವೇಂದ್ರ ಅವರ ಬದುಕು ಮಾದರಿ. ಬೇರೆ ಮುಖ್ಯಮಂತ್ರಿಗಳ ಮಕ್ಕಳ ಮಾಡದ ಕೆಲಸ ಕ್ಷೇತ್ರದ ಜನರ ಧಾರ್ಮಿಕ ಗುರುಗಳ ನಂಬಿಕೆಗೆ ಕುಂದು ಉಂಟಾಗದಂತೆ ಅವರು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.
ಬಸವ ಮರುಳಸಿದ್ಧ ಸ್ವಾಮೀಜಿ ಬಸವತತ್ವಪೀಠ ಚಿಕ್ಕಮಗಳೂರು
ತೀರ್ಥಹಳ್ಳಿ ಸೊರಬ ಸೇರಿದಂತೆ ಶಿವಮೊಗ್ಗ ಕ್ಷೇತ್ರದ ಎಂಟೂ ತಾಲ್ಲೂಕುಗಳಲ್ಲೂ ರೈಲು ಓಡಿಸಬೇಕು ಎಂಬುದು ಸಂಸದನಾಗಿ ನನ್ನ ಕನಸು. ಅದು ನನಸಾಗುವ ಹಾದಿಯಲ್ಲಿ ತಿಂಗಳಲ್ಲಿಯೇ ಫಲಿತಾಂಶ ಸಿಗಲಿದೆ
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ಮಠದ ಕಟ್ಟಡ ಯಡಿಯೂರಪ್ಪ ಸಂಕಲ್ಪ; ರುದ್ರೇಗೌಡ ಶ್ಲಾಘನೆ
2006ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆದಾಗ ಬೆಕ್ಕಿನಕಲ್ಮಠದ ಈ ಕಟ್ಟಡ ನಿರ್ಮಾಣದ ಜವಾಬ್ದಾರಿ ನನಗೆ ವಹಿಸಿದ್ದರು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಸ್ಮರಿಸಿದರು.  ಇಂತಹ ಕಟ್ಟಡ ನಿರ್ಮಾಣದ ಹಿಂದಿನ ಪ್ರತಿಯೊಂದು ಕೂಡ ಯಡಿಯೂರಪ್ಪ ಅವರ ವೈಯಕ್ತಿಕ ಆಸಕ್ತಿಯ ಫಲವೇ ಆಗಿತ್ತು.  ಎಚ್.ಡಿ.ರೇವಣ್ಣ ಅವರನ್ನು ಶಿವಮೊಗ್ಗಕ್ಕೆ ಕರೆಸಿ ಮಠಕ್ಕೆ ಅಡ್ಡಲಾಗಿದ್ದ ಎಚ್‌ಟಿ ಲೈನ್ ತೆಗೆಸಿದ್ದರು ಎಂದು ನೆನಪಿಸಿಕೊಂಡರು. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಸಿಗಂದೂರು ಸೇತುವೆ ನಿರ್ಮಾಣದಲ್ಲಿ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರ ಕೆಲಸ ಶ್ಲಾಘನೀಯ. ಕ್ಷೇತ್ರದಲ್ಲಿ ಯಾವುದೇ ಸಣ್ಣ ಕೆಲಸವನ್ನೂ ಅವರು ಕಡೆಗಣಿಸಿಲ್ಲ. ಸಿಗಂದೂರು ಸೇತುವೆ ನಿರ್ಮಾಣದ ಫಲವಾಗಿ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಳಗೊಂಡಿದ್ದು ಯಾರದ್ದಾದರೂ ಪ್ರಭಾವ ಬಳಸಿ ದೇವರ ದರ್ಶನ ಮಾಡಬೇಕಿದೆ ಎಂದು ರುದ್ರೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT