ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

Bihar Elections: 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಂಐಎಂ

AIMIM Candidates List: ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು 25 ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ. ಇಬ್ಬರು ಮುಸ್ಲಿಮೇತರರಿಗೆ ಟಿಕೆಟ್ ನೀಡಲಾಗಿದೆ.
Last Updated 19 ಅಕ್ಟೋಬರ್ 2025, 9:01 IST
Bihar Elections: 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎಂಐಎಂ

ಪ್ರವಾಹ ಪೀಡಿತ ಪಂಜಾಬ್‌ ಜತೆ ಮೋದಿ ಸರ್ಕಾರ ನಿಲ್ಲುತ್ತದೆ: ಕೇಂದ್ರ ಸಚಿವ ಸಂಜಯ್

Flood Assistance: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಮೋದಿ ಸರ್ಕಾರ ಪಂಜಾಬ್ ಜನರೊಂದಿಗೆ ನಿಲ್ಲುತ್ತದೆ ಎಂದು ಹೇಳಿದರು.
Last Updated 19 ಅಕ್ಟೋಬರ್ 2025, 8:06 IST
ಪ್ರವಾಹ ಪೀಡಿತ ಪಂಜಾಬ್‌ ಜತೆ ಮೋದಿ ಸರ್ಕಾರ ನಿಲ್ಲುತ್ತದೆ: ಕೇಂದ್ರ ಸಚಿವ ಸಂಜಯ್

No Kings: ಅಧ್ಯಕ್ಷ ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯಗಳಲ್ಲಿ ಪ್ರತಿಭಟನೆ

ಶಿಕ್ಷಕರು, ವಕೀಲರು, ನಿವೃತ್ತ ಸೈನಿಕರು, ವಜಾಗೊಂಡ ಸರ್ಕಾರಿ ನೌಕರರು. ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರರು ಒಂದೆಡೆ ಸೇರಿದ್ದರು.. ದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಿಂದ
Last Updated 19 ಅಕ್ಟೋಬರ್ 2025, 7:02 IST
No Kings: ಅಧ್ಯಕ್ಷ ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯಗಳಲ್ಲಿ ಪ್ರತಿಭಟನೆ

ನೋ ಕಿಂಗ್ಸ್ ಪ್ರೊಟೆಸ್ಟ್‌ಗೆ ವಿರೋಧ: ಪ್ರತಿಭಟನಕಾರರ ಮೇಲೆ ಕೆಸರು ಎರಚಿದ ಟ್ರಂಪ್!

No Kings Protest: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿರುದ್ಧದ ‘ನೋ ಕಿಂಗ್ಸ್’ (ಯಾರು ರಾಜರಲ್ಲ) ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Last Updated 19 ಅಕ್ಟೋಬರ್ 2025, 6:53 IST
ನೋ ಕಿಂಗ್ಸ್ ಪ್ರೊಟೆಸ್ಟ್‌ಗೆ ವಿರೋಧ: ಪ್ರತಿಭಟನಕಾರರ ಮೇಲೆ ಕೆಸರು ಎರಚಿದ ಟ್ರಂಪ್!

Kerala Rain: ಕೇರಳದಲ್ಲಿ ಭಾರೀ ಮಳೆ; ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

Kerala Weather Alert: ಕೇರಳದ ಹಲವೆಡೆ ಭಾನುವಾರವೂ ಭಾರೀ ಮಳೆ ಮುಂದುವರಿದಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.
Last Updated 19 ಅಕ್ಟೋಬರ್ 2025, 5:21 IST
Kerala Rain: ಕೇರಳದಲ್ಲಿ ಭಾರೀ ಮಳೆ; ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ದೆಹಲಿ ಗಾಳಿಯ ಗುಣಮಟ್ಟ ಕಳಪೆ: ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಸಿಯಸ್

Delhi Weather Update: ದೆಹಲಿಯಲ್ಲಿ ಭಾನುವಾರವೂ ದಟ್ಟವಾದ ಹೊಗೆ ಮತ್ತು ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಗಾಳಿಯ ಗುಣಮಟ್ಟ 284 ಎಕ್ಯೂಐದಷ್ಟಾಗಿ ದಾಖಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
Last Updated 19 ಅಕ್ಟೋಬರ್ 2025, 4:59 IST
ದೆಹಲಿ ಗಾಳಿಯ ಗುಣಮಟ್ಟ ಕಳಪೆ: ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಸಿಯಸ್

ನೇಪಾಳ: ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ Gen Z ಗುಂಪು

ಭಾರತ, ಚೀನಾದ ಮಾರುಕಟ್ಟೆ ಗುರಿಯಾಗಿಸಿ ಉತ್ಪಾದನೆ ಹೆಚ್ಚಿಸಬೇಕಿದೆ ಎಂದ Gen Z ನಾಯಕ
Last Updated 19 ಅಕ್ಟೋಬರ್ 2025, 4:40 IST
ನೇಪಾಳ: ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ Gen Z ಗುಂಪು
ADVERTISEMENT

ಮಥುರಾ: 54 ವರ್ಷದ ಬಳಿಕ ತೆರೆದ ಬಂಕೆ ಬಿಹಾರಿ ದೇವಾಲಯದ ಖಜಾನೆ

Banke Bihari Temple Treasure: ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಹೆಸರಾಂತ ಬಂಕೆ ಬಿಹಾರಿ ದೇವಾಲಯದ ಖಜಾನೆಯನ್ನು 54 ವರ್ಷದ ಬಳಿಕ ಶನಿವಾರ ತೆರೆಯಲಾಗಿದೆ.
Last Updated 19 ಅಕ್ಟೋಬರ್ 2025, 4:31 IST
ಮಥುರಾ: 54 ವರ್ಷದ ಬಳಿಕ ತೆರೆದ ಬಂಕೆ ಬಿಹಾರಿ ದೇವಾಲಯದ ಖಜಾನೆ

RSS ವಿಶ್ವದ ಅತಿದೊಡ್ಡ ಸಂಘಟನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ:ರಾಜನಾಥ ಸಿಂಗ್

Rajnath Singh RSS: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) 100 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಸಂಘಟನೆಯಾಗಿ ವಿಕಸನಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 3:05 IST
RSS ವಿಶ್ವದ ಅತಿದೊಡ್ಡ ಸಂಘಟನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ:ರಾಜನಾಥ ಸಿಂಗ್

ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

Semiconductor Development: ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ (ಪ್ರೊಸೆಸರ್ ‘ಶಕ್ತಿ’) 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಎಲೆಕ್ಟ್ರಾನಿಕ್ಸ್ ಸಚಿವ ವೈಷ್ಣವ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 2:32 IST
ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌
ADVERTISEMENT
ADVERTISEMENT
ADVERTISEMENT