ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಲೆನಾಡಲ್ಲಿ ವ್ಯಾಪಕಗೊಂಡ ಎಲೆ ಚುಕ್ಕಿ ರೋಗ: ಅರ್ಧಕ್ಕರ್ಧ ಅಡಿಕೆ ಇಳುವರಿ ಕುಂಠಿತ

Published : 11 ಡಿಸೆಂಬರ್ 2024, 6:29 IST
Last Updated : 11 ಡಿಸೆಂಬರ್ 2024, 6:29 IST
ಫಾಲೋ ಮಾಡಿ
Comments
2019 ರಲ್ಲಿ ಕಂಡು ಬಂದ ಎಲೆಚುಕ್ಕಿ ರೋಗ ಹತೋಟಿಗೆ ತರಲು ಸರ್ಕಾರಕ್ಕೆ ಸಾಧ್ಯವಾಗದ ಕಾರಣ ರೈತರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ಕೊಟ್ಟ ಶಿಫಾರಸ್ಸು ಯಶಸ್ಸು ಕಂಡಿಲ್ಲ
-ವೆಂಕಟಪ್ಪ ಗೌಡ ರೈತ ಕರಿಮನೆ.
ನಾಲ್ಕು ವರ್ಷದಿಂದ ಅಡಿಕೆ ಫಸಲು‌ ಇಳಿಮುಖ ಆಗುತ್ತಿದೆ. ಈ ಬಾರಿ ಕೊಳೆರೋಗ ಮತ್ತು ಎಲೆ ಚುಕ್ಕಿ ರೋಗ ವ್ಯಾಪಕವಾಗಿದೆ. ಫಸಲು ನಷ್ಟವಾಗಿದೆ. ಅಡಿಕೆಯನ್ನೇ ನಂಬಿದ ನಮ್ಮಂತ ರೈತರ ಬದುಕು‌ ನಿಧಾನವಾಗಿ ಬೀದಿಗೆ ಬರುತ್ತಿದೆ
–ಸುರೇಶ್ ಅಡಿಕೆ ಬೆಳೆಗಾರ ಸಂಪೇಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT