ಪೊಲೀಸ್ ಪಡೆಗಳನ್ನು ರಾಜ್ಯ ಸರ್ಕಾರದ ಅಧೀನದಿಂದ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡಿಸಿದರೆ ದೇಶದ ಒಳಗೆ ನಡೆಯುವ ಅಕ್ರಮಗಳು, ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರ, ಕಿಡ್ನಾಪ್, ಸ್ಮಗ್ಲಿಂಗ್, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ, ಮಾನವ ಕಳ್ಳಸಾಗಾಣಿಕೆ, ಹೈಟೆಕ್ ವೇಶ್ಯಾವಾಟಿಕೆ, ರೌಡಿಸಂ, ಭೂ ಮಾಫಿಯಾ, ನಕಲಿ ನೋಟುಗಳ ಹಾವಳಿ, ಹವಾಲಾ ದಂಧೆ, ಕಪ್ಪು ಹಣದ ದಂಧೆಗಳನ್ನು ಮಟ್ಟಹಾಕಬಹುದು ಎಂದರು.