ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿಕಾರಿಪುರ: ಆಧಾರ್ ತಿದ್ದುಪಡಿಗಾಗಿ ಜನರ ಪಡಿಪಾಟಲು

ಶಿಕಾರಿಪುರ: ಅಂಚೆ ಕಚೇರಿ, ಎಸ್‌ಬಿಐ ಮುಂದೆ ನಿತ್ಯ ಸರದಿ ಸಾಲು
ಚಂದ್ರಶೇಖರ ಮಠದ
Published : 14 ಫೆಬ್ರುವರಿ 2025, 8:05 IST
Last Updated : 14 ಫೆಬ್ರುವರಿ 2025, 8:05 IST
ಫಾಲೋ ಮಾಡಿ
Comments
ಸೇವಾ ಕೇಂದ್ರ ಹೆಚ್ಚಳ ಅಗತ್ಯ
ಶಿವಮೊಗ್ಗ ವೃತ್ತದ ವಿದ್ಯಾರ್ಥಿಗಳ ಆಧಾರ್ ನವೀಕರಣ, ತಿದ್ದುಪಡಿಗೆ 5 ಆಧಾರ್ ಕಿಟ್ ನೀಡಲಾಗಿದ್ದು, ಶಾಲೆಗೆ ತೆರಳಿ ಸಮಸ್ಯೆ ಸರಿಪಡಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಖಾಸಗಿ ಸೇವಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತೆರಳಿ ತಿದ್ದುಪಡಿ ಮಾಡಿಸುತ್ತಿದ್ದಾರೆ. – ಕೆ.ಬಿ.ಲೋಕೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕಾರಿಪುರ
ಸೂಕ್ತ ನಿರ್ಣಯ ಕೈಗೊಳ್ಳಲಿ
ಶಾಲೆ ದಾಖಲಾತಿ, ಆಸ್ತಿ ಖರೀದಿ, ಮಾರಾಟ, ಜನನ– ಮರಣ ಪ್ರಮಾಣ ಪತ್ರ, ಸರ್ಕಾರಿ ಸೌಲಭ್ಯ... ಹೀಗೆ ಹಲವು ಕಾರಣಕ್ಕೆ ಆಧಾರ್ ಅನಿವಾರ್ಯ. ಅದರಲ್ಲಿನ ಲೋಪ ಸರಿಪಡಿಸುವುದು ಜನರಿಗೆ ಸವಾಲಾಗಿದೆ. ದಾಖಲೆ ಸರಿಪಡಿಸುವ ಕಿರಿಕಿರಿಗೆ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ ಶೇಖರ ನಾಯ್ಕ, ಸಾಲೂರು
ಅಂಚೆ ಕಚೇರಿಯಲ್ಲಿನ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿನೀಡಿ ಜನರ ಸಮಸ್ಯೆ ಆಲಿಸಿದ್ದೇನೆ. ಹೊಸ ಕೇಂದ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಬಿ.ವೈ.ವಿಜಯೇಂದ್ರ ಶಾಸಕ, ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT