ಬಿಜೆಪಿತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಬೆಳಗೋಡು, ಪ್ರಮುಖರಾದ ಎನ್.ಆರ್. ದೇವಾನಂದ್, ಉಮೇಶ ಕಂಚುಗಾರ್, ಸುರೇಶ್ ಸ್ವಾಮಿರಾವ್, ರವಿ ಕಾಳಿಕಾಪುರ, ಮತ್ತಿಮನೆ ಸುಬ್ರಹ್ಮಣ್ಯ, ಡಾ. ಧನಂಜಯ ಸರ್ಜಿ, ಎ.ವಿ. ಮಲ್ಲಿಕಾರ್ಜುನ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ವಿನಾಯಕ, ನಾಗರ್ಜುನ ಸ್ವಾಮಿ ಇದ್ದರು.
ವಿಕ್ರಮ್ ಉಡುಪ ಸ್ವಾಗತಿಸಿದರು.