ಹಿಂದೂ ಗ್ರಾಹಕರಿಗೆ ಹಲಾಲ್ ರಹಿತ ಪದಾರ್ಥಗಳನ್ನು ತಕ್ಷಣ ಒದಗಿಸಿಕೊಡಬೇಕು. ಈ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು. ಇಲ್ಲವಾದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಮಿತಿಯ ವಿಜಯ್ ರೇವಣ್ಕರ, ಪ್ರದೀಪ, ಸುನೀತಾ, ಸೀಮಾ, ಶ್ರೀಕಾಂತ್, ಶ್ರೀಪಾದ, ಸೌಮ್ಯಾ, ಪವನ್, ಮಿಥುನ್ ಪ್ರತಿಭಟನೆಯಲ್ಲಿದ್ದರು.