ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತೀರ್ಥಹಳ್ಳಿ: ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹರಿವು

ಮದ್ಯ ಸೇವನೆಗೆ ಅಪ್ರಾಪ್ತರು ಬಲಿ? ಕಣ್ಣುಮುಚ್ಚಿ ಕುಳಿತ ಅಬಕಾರಿ ಇಲಾಖೆ
Published : 8 ಫೆಬ್ರುವರಿ 2024, 6:40 IST
Last Updated : 8 ಫೆಬ್ರುವರಿ 2024, 6:40 IST
ಫಾಲೋ ಮಾಡಿ
Comments
ಪೂರ್ಣೇಶ್‌ ಕೆಳಕೆರೆ
ಪೂರ್ಣೇಶ್‌ ಕೆಳಕೆರೆ
ಸುಭಾಷ್‌ ದೇವಂಗಿ
ಸುಭಾಷ್‌ ದೇವಂಗಿ
ಶ್ರಮಿಕ ವರ್ಗದ ಯುವಕರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬಡತನವನ್ನು ಹತ್ತಿರದಿಂದ ಅನುಭವಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮದ್ಯ ಮಾರಾಟದ ವಿರುದ್ಧ ನಿಗಾ ವಹಿಸಬೇಕು
–ಸುಭಾಷ್‌ ದೇವಂಗಿ ರೈತ ಮುಖಂಡ
ಕಾಸರವಳ್ಳಿ ಶ್ರೀನಿವಾಸ್
ಕಾಸರವಳ್ಳಿ ಶ್ರೀನಿವಾಸ್
ರಾಜ್ಯ ಸರ್ಕಾರವೇ ಟಾರ್ಗೆಟ್‌ ನೀಡಿ ಮದ್ಯ ಸರಬರಾಜು ಮಾಡಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಸುಗಮವಾಗಿ ನಡೆಯುತ್ತಿದೆ. ಕಡಿವಾಣ ಹಾಕದಿದ್ದರೆ ಯುವಕರು ಬಲಿಯಾಗಲಿದ್ದಾರೆ–
ಶ್ರೀನಿವಾಸ ಕಾಸರವಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಹಳ್ಳಿಗಳ ಕುರಿತು ಮಾಹಿತಿ ಸಿಕ್ಕರೆ ಕಡಿವಾಣ ಹಾಕಲಾಗುತ್ತದೆ. ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು
–ಸಂಜೀವ ರೆಡ್ಡಿ ಅಬಕಾರಿ ಡಿವೈಎಸ್ಪಿ ತೀರ್ಥಹಳ್ಳಿ
‘ಅಬಕಾರಿ ಇಲಾಖೆ ಬಂದ್‌ ಆಗಬೇಕು’
‘ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಕ್ರಮದ ರೀತಿ ನಡೆಯುತ್ತಿದೆ. ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಗ್ರಾಮೀಣ ಭಾಗಕ್ಕೆ ಮದ್ಯ ಪೂರೈಕೆಗೆ ನೆರವಾಗುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಇದೆ. ಅಂಗಡಿ ಹೋಟೆಲ್‌ಗಳನ್ನು ಪರಿಶೀಲನೆ ಮಾಡುತ್ತಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿ ನೌಕರರಿಗೆ ಏನೇನೂ ಕೆಲಸ ಇಲ್ಲ. ಕೆಲಸ ಇಲ್ಲದ ಇಲಾಖೆಯನ್ನು ಬಂದ್‌ ಮಾಡಿಸಬೇಕು’ ಎಂದು ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ ನಡೆಸುತ್ತಿರುವ ಪೂರ್ಣೇಶ್‌ ಕೆಳಕೆರೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT