ಹೆಗ್ಗೋಡು ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಮಾತನಾಡಿ, ‘ಗ್ರಾಮೀಣ ಮಹಿಳೆಯರ ಚರಕ ಸಂಸ್ಥೆಯುಸಂಕಷ್ಟದಲ್ಲಿದ್ದರೂ ಬಡವರಿಗೆ, ಬಟ್ಟೆಯ ಅವಶ್ಯಕತೆ ಇರುವವರಿಗೆ ಬಟ್ಟೆಗಳನ್ನು ಹಂಚುವ ಕೆಲಸ ಮಾಡುತ್ತಿದೆ. ಸರ್ಕಾರದ ತಪ್ಪುಗಳಿಂದಾಗಿ ಚರಕ ನಷ್ಟದಲ್ಲಿದ್ದು, ಸ್ಟಾಕ್ ಇರುವ ಬಟ್ಟೆಗಳನ್ನು ಉಚಿತವಾಗಿ ವಿತರಿಸುವ ಮೂಲಕ ಪ್ರತಿಭಟನೆ ದಾಖಲಿಸುತ್ತಿದ್ದೇವೆ’ ಎಂದರು.