ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಜೆ. ಸುಕೇಂದ್ರಪ್ಪ, ರಾಜ್ಯ ಸಹಕಾರ ಕುಕ್ಕುಟ ಮಹಾಮಂಡಳ ಸದಸ್ಯ ಕಬಾಡಿ ರಾಜಪ್ಪ, ಟಿಎಪಿಸಿಎಂಎಸ್ ನಿರ್ದೇಶಕರಾದ ಅಗಡಿ ಅಶೋಕ್, ಬಿ.ಡಿ. ಭೂಕಾಂತ್, ಚನ್ನಪ್ಪ, ಎಸ್.ಎಸ್. ರಾಘವೇಂದ್ರ, ಎ.ಬಿ. ಸುಧೀರ್, ಹಳ್ಳೂರು ಪರಮೇಶ್ವರಪ್ಪ, ಅನೂಪ್, ಸುನಿತಾ, ಪ್ರೇಮಾ, ಬಸವಣ್ಯಪ್ಪ, ಜಯನಾಯ್ಕ, ಸುರೇಶ್ಗೌಡ್ರು, ಮಾಜಿ ಅಧ್ಯಕ್ಷ ಬೆಣ್ಣೆ ದೇವೇಂದ್ರಪ್ಪ ಇದ್ದರು.