ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಡಾ.ರಾಘವೇಂದ್ರ, ಎಸ್.ಪಿ. ನಾಗರಾಜಗೌಡ, ಸದಸ್ಯ ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಮ್, ಮುಖಂಡರಾದ ಎಚ್.ಎಸ್. ರವೀಂದ್ರ, ಉಳ್ಳಿ ದರ್ಶನ್, ರೋಶನ್, ಉಮೇಶ್ ಮಾರವಳ್ಳಿ, ರಾಘವೇಂದ್ರನಾಯ್ಕ, ಶಿವ್ಯಾನಾಯ್ಕ, ಬಡಗಿ ಫಾಲಾಕ್ಷ, ಭಂಡಾರಿ ಮಾಲತೇಶ್, ಶ್ರೀಧರ ಕರ್ಕಿ, ಸತೀಶ್, ಗಾಮ ದಯಾನಂದ್, ನಗರದ ರವಿಕಿರಣ್, ರೇಣುಕಾಸ್ವಾಮಿ, ಹುಲ್ಮಾರ್ ಶಿವು, ರಾಜು ಉಡುಗಣಿ ಉಪಸ್ಥಿತರಿದ್ದರು.