ಕುಲಪತಿ ಡಾ.ಎಂ.ಕೆ. ನಾಯ್ಕ ಅವರ ಸೂಚನೆ ಮೇಲೆ ಕೆರೋಡಿ ಹಾಗೂ ಸುತ್ತಲ ಗ್ರಾಮಗಳ ತೋಟಗಳಿಗೆ ಸೋಮವಾರ ವಿಜ್ಞಾನಿಗಳಾದ ಡಾ.ಎಂ.ರವಿಕುಮಾರ್, ಡಾ. ನಾಗರಾಜಪ್ಪ ಅಡಿವಪ್ಪರ್, ಡಾ.ಶರಣಬಸಪ್ಪ ದೇಶ್ಮುಖ್, ರೇವತಿ, ಆಡಳಿತ ಮಂಡಳಿ ಸದಸ್ಯರಾದ ರಮೇಶ್ ಹೆಗಡೆ, ತೀರ್ಥಹಳ್ಳಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿದ್ದಲಿಂಗೇಶ್ ಕೀಳಗಳ ಪರಿಶೀಲನೆ ನಡೆಸಿದರು.