ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ | ಹೆಚ್ಚಿದ ರಾಸಾಯನಿಕ: ತಗ್ಗಿದ ಮಣ್ಣಿನ ಫಲವತ್ತತೆ

Published : 7 ಜುಲೈ 2025, 4:56 IST
Last Updated : 7 ಜುಲೈ 2025, 4:56 IST
ಫಾಲೋ ಮಾಡಿ
Comments
‘ಸಾವಯವ ಗೊಬ್ಬರ ಬಳಸಿ’
ಶುಂಠಿ ಹಾಗೂ ಮೆಕ್ಕೆಜೋಳಕ್ಕೆ ಅಧಿಕ ಪೋಷಕಾಂಶದ ಅಗತ್ಯವಿದೆ. ಆದ್ದರಿಂದ ಸಾವಯವ ಗೊಬ್ಬರ ಅಥವಾ ಬೇಸಿಗೆಯಲ್ಲಿ ದ್ವಿದಳ ಧಾನ್ಯ ಬೆಳೆಯುವಂತೆ ರೈತರಿಗೆ ಪ್ರಚಾರ ಮಾಡಲಾಗಿದೆ. ಆದರೆ ರೈತರು ಗಂಭೀರವಾಗಿ ಪರಿಗಣಿಸಿಸುವುದಿಲ್ಲ. ರೈತರು ಡಿಎಪಿ ಗೊಬ್ಬರದ ಮೇಲೆ ಅವಲಂಬಿತರಾಗದೇ ಲಭ್ಯವಿರುವ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರ ಹಾಕಿ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ. ಕಿರಣ್ ಕುಮಾರ್ ತಿಳಿಸಿದರು. 
ಮುಳ್ಳುಸಜ್ಜೆಯಿಂದ ಇಳುವರಿ ಕುಂಠಿತ
ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ (ಕಳೆ) ಹೆಚ್ಚಾಗಿ ಬೆಳೆಯುತ್ತಿದೆ. ಈ ಹುಲ್ಲು ವರ್ಷದಿಂದ ವರ್ಷಕ್ಕೆ ಹೊಲದಲ್ಲಿ ರೈತ ಬೆಳೆದ ಬೆಳೆಗಿಂತ ಹುಲುಸಾಗಿ ಬೆಳೆಯುತ್ತಾ ಹೋಗುತ್ತದೆ. ಇದಕ್ಕೆ ಇದುವರೆಗೂ ಯಾವುದೇ ಕಳೆನಾಶಕ ಇಲ್ಲ. ಲಾಡಿಸ್‌ನಿಂದಲೂ (ಕಳೆನಾಶಕ) ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿಯೇ ಹೂಟಿ ನಡೆಸಿಯೂ ಇದನ್ನು ಹತೋಟಿಗೆ ತರಬಹುದು. ಆದರೆ ಸಂಪೂರ್ಣ ನಾಶ ಪಡಿಸಲು ರೈತರು ಪರ್ಯಾಯ ಬೆಳೆಗೆ ಒತ್ತು ನೀಡಬೇಕು ಎಂದು ಎಂ.ಕಿರಣ್ ಕುಮಾರ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT