ತಹಶೀಲ್ದಾರ್ ಶಿವಾನಂದ ಪಿ. ರಾಣೆ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಇಒ ಕೆ.ಜಿ. ಕುಮಾರ್, ಸಿಪಿಐ ಎಲ್. ರಾಜಶೇಖರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಮಂಜುನಾಥ್, ವಕೀಲರ ಸಂಘದ ಕಾರ್ಯದರ್ಶಿ ಸುರೇಶ್ ಕಲ್ಲಂಬಿ, ಎಪಿಎಂಸಿ ಸದಸ್ಯ ನಾಗರಾಜ್, ಟಿಎಚ್ಒ ವಿನಯ್ ಪಾಟೀಲ್, ಬಿಇಒ ನಂಜರಾಜ್, ಗುರುರಾಜ್, ಬಸವರಾಜ ಹಸ್ವಿ, ಅಶ್ವಿನಿ ಆರ್. ಭಂಡಾರೆ, ಚಂದ್ರಪ್ಪ, ವಾರ್ಡನ್ ಗಳಾದ ಕೆ.ಶಿವಪ್ಪ, ಶೀಲಾ, ಮೃತ್ಯುಂಜಯ, ಶಂಕರ್ಇದ್ದರು.