ಭಟ್ಕಳದ ಮದೀನ ಕಾಲೊನಿಯ ಮಹಮ್ಮದ್ ಇಫ್ಜಾಲ್, ಹೆಗ್ಗಲ್ ರಸ್ತೆಯ ಮಹಮ್ಮದ್ ಮುಸಾದಿಕ್, ಶಿರೂರು ಗ್ರಾಮದ ಯಾಸಿನ್ ಸಾಬ್ ಬಂಧಿತ ಆರೋಪಿಗಳು. ಎಎಸ್ಪಿ ರೋಹನ್ ಜಗದೀಶ್, ವೃತ್ತ ನಿರೀಕ್ಷಕರಾದ ಸೀತಾರಾಮ್ ಜೆ., ಕೆ.ವಿ. ಕೃಷ್ಣಪ್ಪ, ಪಿಎಸ್ಐ ಶ್ರೀಪತಿ, ತುಕಾರಾಮ್ ಸಾಗರ್ ಕರ್, ಸಿಬ್ಬಂದಿ ರತ್ನಾಕರ್, ನಾಗರಾಜ್ ನಾಯ್ಕ್, ಶ್ರೀಧರ್, ರಾಮನಗೌಡ ಪಾಟೀಲ್, ವಿಶ್ವನಾಥ್, ಪ್ರಭಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.