ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ತೀರ್ಥಹಳ್ಳಿ: ನಿರ್ವಹಣೆ ಇಲ್ಲದೆ ಸೊರಗಿದ ಕವಲೇದುರ್ಗ

ಶಿಖರಕ್ಕಿಲ್ಲ ಚಾರಣ ವ್ಯವಸ್ಥೆ; ಪ್ರವಾಸಿಗರಿಗೆ ನಿರಾಸೆ; ಗುಡ್ಡ ಕುಸಿದ ಸ್ಥಳ ದುರಸ್ತಿಯಾಗಿಲ್ಲ
Published : 25 ಜುಲೈ 2023, 6:08 IST
Last Updated : 25 ಜುಲೈ 2023, 6:08 IST
ಫಾಲೋ ಮಾಡಿ
Comments
ಕವಲೇದುರ್ಗ ಕೋಟೆಯ ನಡುವಿನಲ್ಲಿರುವ ಕಾಶಿ ವಿಶ್ವನಾಥ ದೇಗುಲ
ಕವಲೇದುರ್ಗ ಕೋಟೆಯ ನಡುವಿನಲ್ಲಿರುವ ಕಾಶಿ ವಿಶ್ವನಾಥ ದೇಗುಲ
ಕವಲೇದುರ್ಗ ಶಿಖರ ಭಾಗದಲ್ಲಿರುವ ಶಿಖರೇಶ್ವರ - ಶ್ರೀಕಂಠೇಶ್ವರ ದೇವಾಲಯದ ಶಿವಲಿಂಗ ಮಣ್ಣಿನಲ್ಲಿ ಹುದುಗಿರುವುದು
ಕವಲೇದುರ್ಗ ಶಿಖರ ಭಾಗದಲ್ಲಿರುವ ಶಿಖರೇಶ್ವರ - ಶ್ರೀಕಂಠೇಶ್ವರ ದೇವಾಲಯದ ಶಿವಲಿಂಗ ಮಣ್ಣಿನಲ್ಲಿ ಹುದುಗಿರುವುದು
ಎರಡು ವರ್ಷಗಳಿಂದ ಉದ್ಘಾಟನೆಗೊಳ್ಳದ ಹೈಟೆಕ್‌ ಶೌಚಾಲಯ
ಎರಡು ವರ್ಷಗಳಿಂದ ಉದ್ಘಾಟನೆಗೊಳ್ಳದ ಹೈಟೆಕ್‌ ಶೌಚಾಲಯ
ಕವಲೇದುರ್ಗ ಶಿಖರ ಭಾಗದಲ್ಲಿ ಧರೆ ಕುಸಿದಿರುವುದು
ಕವಲೇದುರ್ಗ ಶಿಖರ ಭಾಗದಲ್ಲಿ ಧರೆ ಕುಸಿದಿರುವುದು
ಶಿಖರಕ್ಕೆ ತೆರಳುವ ಮಾರ್ಗಮಧ್ಯೆ ಉರುಳಿದ ಮರ
ಶಿಖರಕ್ಕೆ ತೆರಳುವ ಮಾರ್ಗಮಧ್ಯೆ ಉರುಳಿದ ಮರ
ಅಶ್ವಲ್‌ ಗೌಡ
ಅಶ್ವಲ್‌ ಗೌಡ
ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ
ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ
ವಿಶೇಷ ಸಮಿತಿ ರಚಿಸುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಅವಕಾಶ ಇದೆ. ಶಿಖರದವರೆಗೆ ಚಾರಣಕ್ಕೆ ಅವಕಾಶ ನೀಡದಿದ್ದರೆ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಲಿದೆ.
ಅಶ್ವಲ್‌ ಗೌಡ ಸ್ಥಳೀಯ ಯುವ ಮುಖಂಡ
ಶಿಖರ ಭಾಗದಲ್ಲಿ ಗುಡ್ಡ ಜರುಗಿದೆ. ಜೂನ್‌ ತಿಂಗಳಿನಲ್ಲಿ ಅನುದಾನ ಬಂದಿದ್ದು ಮಳೆ ಬಿಟ್ಟ ನಂತರ ದುರಸ್ತಿ ಕಾಮಗಾರಿ ಆರಂಭಿಸಲಾಗುತ್ತದೆ ಗೌತಮ್‌ ಕೆ.
ಸಹಾಯಕ ಸಂರಕ್ಷಣಾಧಿಕಾರಿ ಶಿವಮೊಗ್ಗ ಉಪ ವಿಭಾಗ ಪುರಾತತ್ವ ಇಲಾಖೆ
ಹಿಂದಿನ ಗುರುಗಳು ಕವಲೇದುರ್ಗ ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ ಸ್ಥಾಪಿಸಿದ್ದರು. ಔಷಧವನ ಗೋಶಾಲೆ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ₹ 50 ಲಕ್ಷ ಅನುದಾನ ಕೋರಿದ್ದರು. ಆದರೆ ಬಂದಿಲ್ಲ
ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಕವಲೇದುರ್ಗ ಕೆಳದಿ ರಾಜಗುರು ಮಹಾಮತ್ತಿನ ಸಂಸ್ಥಾನ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT