ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ತುಂಗೆ ನೀರು; ಕುಡಿಯಲಷ್ಟೇ ಅಲ್ಲ, ಬಳಕೆಗೂ ಯೋಗ್ಯವಿಲ್ಲ!

ಶಿವಮೊಗ್ಗ; ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ವರ್ಷ; ಮುಂದುವರಿದ ನದಿಯ ಯಥಾಸ್ಥಿತಿ
Published : 24 ನವೆಂಬರ್ 2025, 4:29 IST
Last Updated : 24 ನವೆಂಬರ್ 2025, 4:29 IST
ಫಾಲೋ ಮಾಡಿ
Comments
ಭೀಮನ ಮಡು ಬಳಿ ವೆಟ್‌ವೆಲ್ ಇದ್ದರೂ ನದಿಗೆ ಸೇರುತ್ತಿರುವ ಕೊಳಚೆ
ಭೀಮನ ಮಡು ಬಳಿ ವೆಟ್‌ವೆಲ್ ಇದ್ದರೂ ನದಿಗೆ ಸೇರುತ್ತಿರುವ ಕೊಳಚೆ
ಭೀಮನ ಮಡು ಬಳಿ ವೆಟ್‌ವೆಲ್ ಇದ್ದರೂ ನದಿಗೆ ಸೇರುತ್ತಿರುವ ಕೊಳಚೆ
ಭೀಮನ ಮಡು ಬಳಿ ವೆಟ್‌ವೆಲ್ ಇದ್ದರೂ ನದಿಗೆ ಸೇರುತ್ತಿರುವ ಕೊಳಚೆ
ಭೀಮನಮಡು ಬಳಿ ನದಿಯೊಳಗೆ ಚರಂಡಿ
ಭೀಮನಮಡು ಬಳಿ ನದಿಯೊಳಗೆ ಚರಂಡಿ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾನದಂಡದ ಅನ್ವಯ ತುಂಗಾ ನದಿಯ ಶುದ್ಧೀಕರಣಕ್ಕೆ ಸಿದ್ಧತೆ ನಡೆಸಿದ್ದೇವೆ. ವೆಟ್‌ವೆಲ್‌ಗಳು ಕೆಲಸ ಮಾಡದೇ ನದಿಗೆ ಮಾಲಿನ್ಯ ಸೇರುತ್ತಿರುವ ಕಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವೆ
ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ನಗರ ಶಾಸಕ
ಅಭಿಯಾನದಿಂದ ನದಿಗಳ ಮಾಲಿನ್ಯದ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗುವಷ್ಟು ಯಶಸ್ಸು ದೊರೆತಿದೆ. ತುಂಗ ಹಾಗೂ ಭದ್ರಾ ನದಿಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಜನರಿಗೆ ಮನದಟ್ಟು ಮಾಡಿದ್ದೇವೆ
ತ್ಯಾಗರಾಜ ಮಿತ್ಯಾಂತ ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT