ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೆ.ರೇವಣಪ್ಪ, ಡಿಸಿಸಿ ಬ್ಯಾಂಕ್ ನಿರ್ದೆಶಕ ಚನ್ನವೀರಪ್ಪ, ಅಗಡಿ ಅಶೋಕ, ಭೋವಿ ನಿಗಮದ ಮಾಜಿ ನಿರ್ದೇಶಕ ಸಣ್ಣ ಹನುಮಂತಪ್ಪ, ತೊಗರ್ಸಿ ಸೊಸೈಟಿ ನಿರ್ದೇಶಕ ಪರಶುರಾಮ, ಪುರಸಭೆ ಮಾಜಿ ಸದಸ್ಯ ಎ.ಸಿ.ಚನ್ನವೀರಪ್ಪ, ತೊಗರ್ಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ, ಉಜ್ಜಪ್ಪ, ಸತ್ಯನಾರಾಯಣ ಹಾಗೂ ಯೋಗಿತಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.