ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಶಿವಮೊಗ್ಗ | ಕಲೆ, ಸಂಗೀತದಿಂದ ಉತ್ತಮ ಸಮಾಜ: ಸಂಸದ ಯದುವೀರ್

ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವ; 301 ಕಲಾವಿದೆಯರಿಂದ ಏಕಕಾಲದಲ್ಲಿ ವೀಣಾ ವಾದನ
Published : 19 ಜನವರಿ 2026, 4:01 IST
Last Updated : 19 ಜನವರಿ 2026, 4:01 IST
ಫಾಲೋ ಮಾಡಿ
Comments
ವೀಣಾ ತ್ರಿಶತೋತ್ಸವದಲ್ಲಿ ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ವೀಣೆ ನುಡಿಸಿದರು
ವೀಣಾ ತ್ರಿಶತೋತ್ಸವದಲ್ಲಿ ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ವೀಣೆ ನುಡಿಸಿದರು
ವೀಣಾ ವಾದನ ಮಿದುಳನ್ನು ಶುದ್ಧವಾಗಿಸುತ್ತದೆ. ಸಂಗೀತದ ಸಪ್ತಸ್ವರದ ಮೂಲವಾದ ಸರಿಗಮಪದನಿ ಅಪಶ್ರುತಿ ವೀಣೆಯಲ್ಲಿ ಸಾಧ್ಯವೇ ಇಲ್ಲ. ಅದೊಂದು ದೇವಿ ಸ್ವರೂಪ
ರೇವತಿ ಕಾಮತ್ ಝರೋದಾ ಕಂಪೆನಿ ಮುಖ್ಯಸ್ಥೆ
ವೀಣೆಯ ತಂತಿ ಹೆಚ್ಚು ಬಿಗಿ ಮಾಡಬಾರದು. ಅತ್ಯಂತ ಸಡಿಲವಾಗಿಯೂ ಬಿಡಬಾರದು. ಆಗ ಸುಗಮವಾದ ಸಂಗೀತ ಮೂಡಲು ಸಾಧ್ಯ. ಅದೇ ರೀತಿ ಜೀವನದಲ್ಲೂ ಸಮತೋಲನ ಅಗತ್ಯ
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT