ಅಗ್ನಿಕುಂಡದ ಪೂಜೆ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷ, ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಕಂದಾಯ ನಿರೀಕ್ಷಕ ಕರಬಸಪ್ಪ ಬೆನಕನಳ್ಳಿ, ಕಾರ್ಯದರ್ಶಿ ರವೀಂದ್ರ ಮುತ್ತಗಿ, ಸಹ ಕಾರ್ಯದರ್ಶಿ ಅಣಿವೀರಯ್ಯ ಸಾಲಿ, ಮುಖಂಡ ಶಿವನಾಗಯ್ಯ ಮಠಪತಿ, ಅಣ್ಣರಾವ ಕಂಠಿ, ಸೋಮಯ್ಯ ಕಂಠಿ, ಮಲ್ಲಿಕಾರ್ಜುನ ಸೂರವಾರ, ಬಸವರಾಜ ಪೂಜಾರಿ, ಶಿವಕುಮಾರ ಕಲಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು , ಮುಖಂಡರು ಇದ್ದರು.