ರಂಗಾಯಣ ಮೈಸೂರು, ಸಹ್ಯಾದ್ರಿ ರಂಗತರಂಗಸಹಯೋಗದಲ್ಲಿಜ.12 ಮತ್ತು 13ರಂದು ಪ್ರತಿದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.12ರಂದು ಕೇರಳದ ಚಂದ್ರದಾಸನ್ ನಿರ್ದೇಶನದ ಅರ್ಕೇಡಿಯಾದಲ್ಲಿ ಪಕ್, 13ರಂದು ಚಿದಂಬರರಾವ್ ಜಂಬೆ ನಿರ್ದೇಶನದ ಬೆಂದಕಾಳು ಆನ್ ಟೋಸ್ಟ್ ಹಾಗೂ ಶ್ರವಣಕುಮಾರ್ ಹೆಗ್ಗೋಡು ನಿರ್ದೇಶನದರೆಕ್ಸ್ ಅವರ್ಸ್-ಡೈನೋ ಏಕಾಂಗಿ ಪಯಣ ನಾಟಕ ಪ್ರದರ್ಶನವಿದೆ.ಈ 3 ನಾಟಕಗಳನ್ನೂ ಮೈಸೂರುರಂಗಾಯಣ ತಂಡ ಪ್ರದರ್ಶಿಸಲಿದೆ ಎಂದರು.