ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಸಿಪಿಐ ಮುಖಂಡ ಗಿರೀಶ್,ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಮಾತನಾಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಸಿಪಿಐ ಮುಖಂಡರಾದ ಅಶ್ವತ್ಥನಾರಾಯಣ, ಕಾಂತರಾಜು ನಾಗಮಣಿ, ಶಶಿಕಾಂತ್, ನಾಗಣ್ಣ ಮತ್ತು ಸಿಪಿಎಂ ಮುಖಂಡರಾದ ಲೋಕೇಶ್ ಮೇಳೆಕೋಟೆ ಶಂಕರಪ್ಪ, ಮುತ್ತುರಾಜು, ಇಬ್ರಾಹಿಂ, ಲಕ್ಷ್ಮೀಕಾಂತ್ ಗೋವಿಂದರಾಜು ಮೊದಲಾದವರಿದ್ದರು.