ನಿವೃತ್ತ ಪ್ರಾಂಶುಪಾಲ ಟಿ. ಗೋವಿಂದ ರಾಜು ಮಾತನಾಡಿದರು. ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಕಲ್ಪನಾ ಗೋವಿಂದರಾಜು ಮಾತನಾಡಿದರು. ಚಾಮುಂಡೇಶ್ವರಿ ಗ್ರಾಮೀಣ ಜನಪದ ಕಲಾವೃಂದದ ಅಧ್ಯಕ್ಷ ಅರಳಾಪುರ ರಾಮಚಂದ್ರಪ್ಪ, ಗಾಯಕರಾದ ಮುನಿರಾಜು, ಮನೋಹರ ಮುರಳಿ, ಮೋನಿಕಾ, ಸಿದ್ದರಾಜು ಹಾಜರಿದ್ದರು.