‘ಶರಣವಾಣಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಹೊನ್ನವಳ್ಳಿಯ ಕೆ.ಪಿ.ಎಸ್. ಶಾಲೆಯ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ವಕೀಲೆ ಶೋಭಾ ಜಯದೇವ, ನಿವೃತ್ತ ಪ್ರಾಂಶುಪಾಲ ಸಿ.ಎಸ್.ಶಂಕರಲಿಂಗಪ್ಪ, ಎಸ್.ಚನ್ನಬಸವಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ಸಂಗಮೇಶ್, ಕೊಬ್ಬರಿ ವರ್ತಕ ಟಿ.ಎನ್.ಪರಮ
ಶಿವಯ್ಯ, ಕಸಾಪ ಅಧ್ಯಕ್ಷ ಕೆ.ಬಾಲಕೃಷ್ಣ, ನಿವೃತ್ತ ಉಪನ್ಯಾಸಕ ತ.ಶಿ.ಬಸವಮೂರ್ತಿ, ಎಸ್.ದಕ್ಷಿಣಮೂರ್ತಿ, ನಿವೃತ್ತ ಎಇಒ ಎಚ್.ಡಿ.ಪರಶುರಾಮ ನಾಯ್ಕ, ರಂಭಾಪುರಿ ಶಾಲೆಯ ಮುಖ್ಯಶಿಕ್ಷಕ ನವೀನ್, ಬಾಲಕಿಯ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಎಂ.ಎಸ್.ಚನ್ನೇಗೌಡ ಇದ್ದರು.